Kolara: ಬಯಲು ಸೀಮೆ ಕೋಲಾರಕ್ಕೆ ಕೃಷ್ಣಾ ನದಿ ನೀರು ಹರಿಸಿ ಸಂಸದ ಮಲ್ಲೇಶ್ ಬಾಬು!

ಕೋಲಾರ – ಬಯಲು ಸೀಮೆ ಕೋಲಾರ ಜಿಲ್ಲೆಗೆ ಆಂದ್ರ ಪ್ರದೇಶದ ಗಡಿ ಭಾಗಕ್ಕೆ ಹರಿಯುತ್ತಿರುವ ಕೃಷ್ಣಾ ನದಿ ನೀರನ್ನು ಕೋಲಾರ ಜಿಲ್ಲೆಗೆ ಹರಿಸುವ ಬಗ್ಗೆ ಆಂದ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡುರಿಗೆ ಕೋಲಾರ ಸಂಸದ ಮಲ್ಲೇಶ್ ಬಾಬು ಮನವಿಯನ್ನು ಮಾಡಿದ್ದಾರೆ. ಪುಂಡರ ಅಟ್ಟಹಾಸ: ಬೈಕ್ ವ್ಹೀಲಿಂಗ್ ತಡೆದ ಕಾನ್ಸ್ ಟೇಬಲ್ ಗೆ ಹಲ್ಲೆ! ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನವದೆಹಲಿ ವೈಜಾಗ್ ಸ್ಟೀಲ್ ಕಂಪನಿ ಪುನಶ್ಚೇತನದ ಬಗ್ಗೆ ಚರ್ಚಿಸಲು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ … Continue reading Kolara: ಬಯಲು ಸೀಮೆ ಕೋಲಾರಕ್ಕೆ ಕೃಷ್ಣಾ ನದಿ ನೀರು ಹರಿಸಿ ಸಂಸದ ಮಲ್ಲೇಶ್ ಬಾಬು!