Kalaburgi: ಪ್ರಣವಾನಂದ ಶ್ರೀಗಳ ಆಶೀರ್ವಾದ ಪಡೆದ ಸಂಸದ ಜಾಧವ್

ಕಲಬುರಗಿ :- ಕರದಾಳ ಶಕ್ತಿ ಪೀಠದ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿಯವರನ್ನು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು. ನಿಮ್ಮ ಚರ್ಮ ಪಳ-ಪಳ ಹೊಳೆಯಲು ಈ 8 ಪಾನೀಯ ಸೇವಿಸಿ! – 100℅ ರಿಸಲ್ಟ್ ಕಲಬುರಗಿ ಪ್ರವಾಸದಲ್ಲಿರುವ ಶ್ರೀಗಳನ್ನ ಭೇಟಿ ಮಾಡಿ ಭಾರತೀಯ ಸನಾತನ ಹಿಂದೂ ಧರ್ಮದ ಸಂಸ್ಕೃತಿಯನ್ನು ಕಾಪಾಡಲು ಪೂಜ್ಯ ಶ್ರೀಗಳ ಆಶೀರ್ವಾದ ಜನಪ್ರತಿನಿಧಿಗಳ ಮೇಲಿರಬೇಕು ಎಂದು ಹೇಳಿದ ಜಾಧವ್ ನಿಮ್ಮ ದಯೆಯಿಂದ ನಮ್ಮ ಮೇಲಿರಲಿ ಅಂದ್ರು. ಇದೇವೇಳೆ ಮಾತಾಡಿದ … Continue reading Kalaburgi: ಪ್ರಣವಾನಂದ ಶ್ರೀಗಳ ಆಶೀರ್ವಾದ ಪಡೆದ ಸಂಸದ ಜಾಧವ್