MP Election: ಮತಚಲಾಯಿಸಿದ ಶತಾಯುಷಿ ಮಂಡೂರಿನ ಗೌಡರ ಕಮಲಮ್ಮ!
ಕೆ.ಆರ್.ಪುರ, ಏ.13- ಈ ಬಾರಿ ಲೋಕಸಭಾ ಚುನಾವಣೆಯಗೆ ವಯಸ್ಸಾದ ವೃದ್ಧರಿಗೆ ಮತಗಟ್ಟೆಗೆ ಬರಲಾಗುವುದಿಲ್ಲವೆಂದು, ಮನೆಯಲ್ಲೇ ಕುಳಿತು ಓಟ್ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಇಂದು ಮಹದೇವಪುರದ, ಮಂಡೂರಿನ ಶತಾಯುಷಿ ಗೌಡರ ಕಮಲಮ್ಮ ನಾರಾಯಣಸ್ವಾಮಿ (103) ಅವರು ತಮ್ಮ ಮೊಮ್ಮಗ ತೇಜಸ್ ಗೌಡರೊಂದಿಗೆ ಮತದಾನ ಮಾಡಿದ್ದಾರೆ. ಕಮಲಮ್ಮ ಶತಾಯುಷಿ ಆದ ಕಾರಣ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ಭದ್ರತೆಯೊಂದಿಗೆ ಮನೆಗೆ ತೆರಳಿ ಮತಗಟ್ಟೆಯನ್ನ ನಿರ್ಮಿಸಿ ಮತದಾನ ಪಡೆದರು.ಶತಾಯುಷಿ ಬದುಕಿನ ಕೊನೆಯ ಕಾಲಘಟ್ಟದಲ್ಲಿ ತಮ್ಮ ಹಕ್ಕು ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು. … Continue reading MP Election: ಮತಚಲಾಯಿಸಿದ ಶತಾಯುಷಿ ಮಂಡೂರಿನ ಗೌಡರ ಕಮಲಮ್ಮ!
Copy and paste this URL into your WordPress site to embed
Copy and paste this code into your site to embed