ಗದಗ: ನೂತನ ಸಂಸದ ಬೊಮ್ಮಾಯಿ ಅವರಿಗೆ ಆರತಿ ಬೆಳಗಿ ಮಹಿಳೆಯರಿಂದ ಅದ್ದೂರಿ ಸ್ವಾಗತ!
ಗದಗ:- ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಪಠ್ಯದಲ್ಲಿ ವೀರಶೈವ ಪದ ತೆಗೆಯುವ ವಿಚಾರ… ಸಂಸದ ಬೊಮ್ಮಾಯಿ ಹೇಳಿದ್ದೇನು!? ಸಮಾರಂಭದಲ್ಲಿ ನೂತನ ಸಂಸದ ಬಸವರಾಜ ಬೊಮ್ಮಾಯಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಆರತಿ ಬೆಳಗಿ ಸ್ವಾಗತ ಮಾಡಲಾಗಿದೆ. ಆರತಿ ಬೆಳಗಿದ ನಂತರ ತಟ್ಟೆಗೆ 500 ರೂಪಾಯಿಯ ಎರಡು ಗರಿಗರಿ ನೋಟುಗಳನ್ನ ಬೊಮ್ಮಾಯಿ ಹಾಕಿದ್ದಾರೆ. ಸ್ವಾಗತ ಸುಸ್ವಾಗತ ಎಂದು ಆರತಿಗೆ ಮಹಿಳೆಯರು ಕೈ ಜೋಡಿಸಿದ್ದಾರೆ. ಇದೇ ವೇಳೆ … Continue reading ಗದಗ: ನೂತನ ಸಂಸದ ಬೊಮ್ಮಾಯಿ ಅವರಿಗೆ ಆರತಿ ಬೆಳಗಿ ಮಹಿಳೆಯರಿಂದ ಅದ್ದೂರಿ ಸ್ವಾಗತ!
Copy and paste this URL into your WordPress site to embed
Copy and paste this code into your site to embed