ವಾಹನ ಸವಾರರೇ ನೀವು ಗಮನಿಸಲೇಬೇಕು: ಭಾನುವಾರ ಈ ರಸ್ತೆಗಳಲ್ಲಿ ಓಡಾಡುವ ಹಾಗಿಲ್ಲ!

ಬೆಂಗಳೂರು:  ವಾಹನ ಸವಾರರೇ ನೀವು ಗಮನಿಸಲೇ ಬೇಕು ಯಾಕಂದರೆ ಭಾನುವಾರ ಅಪ್ಪಿತಪ್ಪಿಯೂ ಈ ರಸ್ತೆಯಲ್ಲಿ ಸಂಚರಿಸಲು ಹೋಗ್ಬೇಡಿ. ಏಕೆಂದರೆ ಈ ರಸ್ತೆಗಳೆಲ್ಲಾ ಕ್ಲೋಸ್ ಆಗಲಿದೆ. ರವಿವಾರ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಗಾ ದೇವಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಹೀಗಾಗಿ ಅಂದು ಮಧ್ಯಾಹ್ನ 12 ಗಂಟೆಯಿಂದ ಬೆಳಗ್ಗೆ 04:00 ಗಂಟೆಯವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಂಚಾರ ನಿರ್ಬಂಧಿಸಿದ ರಸ್ತೆಗಳು ಕೆನ್ಸಿಂಗ್‌ಟನ್ ಮರ್ಫೀ ರಸ್ತೆ ಜಂಕ್ಷನ್ ಕಡೆಯಿಂದ ಎಂ.ಇ.ಜಿ ಮೂಲಕ – ಹಲಸೂರು … Continue reading ವಾಹನ ಸವಾರರೇ ನೀವು ಗಮನಿಸಲೇಬೇಕು: ಭಾನುವಾರ ಈ ರಸ್ತೆಗಳಲ್ಲಿ ಓಡಾಡುವ ಹಾಗಿಲ್ಲ!