Breaking News: ಕೆರೆಗೆ ಹಾರಿ ಸೂಸೈಡ್ ಗೆ ಯತ್ನಿಸಿದ ತಾಯಿ ಬಚಾವ್..ಇಬ್ಬರು ಮಕ್ಕಳು ಸಾವು..!

ಉಡುಪಿ:- ಕೆರೆಗೆ ಹಾರಿ ಆತ್ಮಹತ್ಯೆ ಯತ್ನಿಸಿದ ಇಬ್ಬರು ಮಕ್ಕಳ ಸಾವನ್ನಪ್ಪಿದ ತಾಯಿ ಪಾರಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಪಂ ವ್ಯಾಪ್ತಿಯ ಬೆಳ್ಳಾಲ ಸಮೀಪದ ನಂದ್ರೋಳ್ಳಿ ಎಂಬಲ್ಲಿ ಜರುಗಿದೆ. Arvind Kejriwal: ಅರವಿಂದ ಕೇಜ್ರಿವಾಲ್ ಗೆ ಶಾಕ್.. ಮತ್ತೆ 14 ದಿನ ನ್ಯಾಯಾಂಗ ಬಂಧನ! 13 ವರ್ಷದ ಧನರಾಜ್ ಮತ್ತು 7 ವರ್ಷದ ಛಾಯ ಮೃತಪಟ್ಟ ಮಕ್ಕಳು ಎಂದು ತಿಳಿದು ಬಂದಿದೆ. ತಾಯಿ ಶೀಲಾ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ … Continue reading Breaking News: ಕೆರೆಗೆ ಹಾರಿ ಸೂಸೈಡ್ ಗೆ ಯತ್ನಿಸಿದ ತಾಯಿ ಬಚಾವ್..ಇಬ್ಬರು ಮಕ್ಕಳು ಸಾವು..!