Sucide: ತಾಯಿ-ಮಗ ಸೂಸೈಡ್: ಹಾವೇರಿಯಲ್ಲಿ ಮನ ಕಲಕುವ ಘಟನೆ!
ಹಾವೇರಿ:- ಬೈಕ್ ಕೊಡಿಸದಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿಯಲ್ಲಿ ಜರುಗಿದೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕರೂರ ಗ್ರಾಮದಲ್ಲಿ ನಡೆದಿದೆ. ಬೈಕ್ ಕೊಡಿಸುವಂತೆ ತಂದೆ-ತಾಯಿ ಜತೆ ಜಗಳವಾಡಿದ ಬಳಿಕ ಯುವಕ ನೇಣಿಗೆ ಶರಣಾಗಿದ್ದಾನೆ. ಆದರೆ, ಮಗನ ಸಾವಿನಿಂದ ಮನನೊಂದ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ಧನರಾಜ ಸುರೇಶ ನಾಯಕ (18) ಹಾಗೂ ಭಾಗ್ಯಮ್ಮ ನಾಯಕ (43) ಆತ್ಮಹತ್ಯೆಗೆ ಶರಣಾದವರು. ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಧನರಾಜ ಬೈಕ್ … Continue reading Sucide: ತಾಯಿ-ಮಗ ಸೂಸೈಡ್: ಹಾವೇರಿಯಲ್ಲಿ ಮನ ಕಲಕುವ ಘಟನೆ!
Copy and paste this URL into your WordPress site to embed
Copy and paste this code into your site to embed