Murder Case: ದರ್ಶನ್‌ ಭೇಟಿಗಾಗಿ ಜೈಲಿಗೆ ಬರ್ತಾರಾ ತಾಯಿ, ಸಹೋದರ?

ಬೆಂಗಳೂರು:ನಟಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ ಎಂಬ ವಿಚಾರವಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದಂದುಕೊಲೆ ಮಾಡಿದ ದರ್ಶನ್ ಅಂಡ್ ಗ್ಯಾಂಗ್ ಇದೀಗ ಜೈಲು ಸೇರಿದ್ದಾರೆ. ತುಮಕೂರು: ರೈಲು ನಿಲ್ದಾಣದಲ್ಲಿ ಹಸುಗೂಸಿನ ಶವ ಪತ್ತೆ…! ನಟ ದರ್ಶನ್‌ ಜೈಲಿನಲ್ಲಿದ್ದು, ಪತ್ನಿ ಹಾಗೂ ಸ್ನೇಹಿತರ ದರ್ಶನ್‌ ಅವರನ್ನ ಈಗಾಗಲೇ ಭೇಟಿ ಮಾಡಿದ್ದಾರೆ. ಇತ್ತ ನಟ ದರ್ಶನ್‌ ಹಾಗೂ ಅವರ ತಾಯಿ ಮತ್ತು ಸಹೋದರನ ಜೊತೆ ದರ್ಶನ್​ ಅವರು ಜಗಳ ಮಾಡಿಕೊಂಡು ದೂರಾಗಿದ್ದಾರೆ ಎಂಬ ಮಾತುಗಳು ಕೇಳಿ … Continue reading Murder Case: ದರ್ಶನ್‌ ಭೇಟಿಗಾಗಿ ಜೈಲಿಗೆ ಬರ್ತಾರಾ ತಾಯಿ, ಸಹೋದರ?