ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು: ಅರವಿಂದ ಲಿಂಬಾವಳಿ

ಕೆ.ಆರ್.ಪುರ: ನಮ್ಮ ದೇಶಕ್ಕೆ ಮತ್ತೊಂದು ಬಾರಿ  ನರೇಂದ್ರ ಮೋದಿ ಅವರ ಸೇವೆ ಅಗತ್ಯವಿದೆ, ಮತ್ತೊಮ್ಮೆ ಮೋದಿಯವರನ್ನ ಪ್ರಧಾನಮಂತ್ರಿಗಳನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸಬೇಕೆಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಕರೆ ನೀಡಿದರು. ಮಹದೇವಪುರ ಕ್ಷೇತ್ರದ ಹೋಪ್ ಫಾರ್ಮ್ ಬಳಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರದ ಬಿಜೆಪಿ ಸರ್ಕಾರ ಅನೇಕಾರು ಕೆಲಸಗಳನ್ನು ಮಾಡಿದೆ, ಹೂಡಿಯಲ್ಲಿ ರೈಲ್ವೇ ನಿಲ್ದಾಣ ಮತ್ತು ಹೂಡಿ ಮುಖಾಂತರ ಸಬ್ ಅರ್ಬನ್ ರೈಲು ಬರುತ್ತಿದೆ. ಅದೇ ರೀತಿ … Continue reading ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು: ಅರವಿಂದ ಲಿಂಬಾವಳಿ