Satish Jarakiholi: ಹಾಸನ ಪ್ರಕರಣಕ್ಕೆ ಮೋದಿಯವರು ಉತ್ತರ ಕೊಡಬೇಕು -ಸತೀಶ್ ಜಾರಕಿಹೊಳಿ
ಹಾವೇರಿ:- ಹಾಸನ ಪ್ರಕರಣಕ್ಕೆ ಮೋದಿಯವರು ಉತ್ತರ ಕೊಡಬೇಕು ಎಂದು ಸಚಿವ ಸತೀಶ್ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ. Siddaramaiah: ಸಂವಿಧಾನವನ್ನೇ ವಿರೋಧಿಸಿದವರು ಬಿಜೆಪಿ -ಸಿಎಂ ಸಿದ್ದರಾಮಯ್ಯ ಈ ಸಂಬಂಧ ಹಾವೇರಿಯಲ್ಲಿ ಮಾತನಾಡಿದ ಅವರು, ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರಕ್ಕೆ ಬಂದಿದ್ದೇವೆ. ಅವರನ್ನ ಗೆಲ್ಲಿಸುವ ಜವಾಬ್ದಾರಿ ಮಂತ್ರಿಗಳು ಶಾಸಕರ ಮೇಲಿದೆ ಎಂದರು. ಇನ್ನೂ ಪ್ರಜ್ವಲ್ ರೇವಣ್ಣ ಪ್ರಕರಣವನ್ನ ಎಸ್ ಐಟಿ ತನಿಖೆ ಮಾಡುತ್ತಿದ್ದಾರೆ. ಯಾರ ಮೇಲೆ ಏನು ಹೇಳಿ ಪ್ರಯೋಜನ ಇಲ್ಲ. ಖಂಡನೆ ಮಾಡಲೇಬೇಕು, ಅಂತಿಮವಾಗಿ ಸತ್ಯ ಹೊರ ಬರಲು … Continue reading Satish Jarakiholi: ಹಾಸನ ಪ್ರಕರಣಕ್ಕೆ ಮೋದಿಯವರು ಉತ್ತರ ಕೊಡಬೇಕು -ಸತೀಶ್ ಜಾರಕಿಹೊಳಿ
Copy and paste this URL into your WordPress site to embed
Copy and paste this code into your site to embed