ರೈತರಿಗೆ ನವರಾತ್ರಿ ಗಿಫ್ಟ್ ಕೊಟ್ಟ ಮೋದಿ: ಇಂದೇ ಕೇಂದ್ರದಿಂದ 20,000 ಕೋಟಿ ರೂ. ಬಿಡುಗಡೆ!

ನವದೆಹಲಿ:– ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ಯ 18ನೇ ಕಂತನ್ನು ಪ್ರಧಾನಿ ಮೋದಿ ಅವರು ಇಂದು ಬಿಡುಗಡೆ ಮಾಡಲಿದ್ದಾರೆ. ಆ ಮೂಲಕ ದೇಶದ ರೈತರಿಗೆ ಅವರು ನವರಾತ್ರಿ ಗಿಫ್ಟ್ ಕೊಟ್ಟಿದ್ದಾರೆ. Tirumala: ತಿರುಪತಿ ತಿಮ್ಮಪ್ಪನಿಗೆ ಮುಡಿ ಏಕೆ ಕೊಡುತ್ತಾರೆ ಗೊತ್ತೇ..?ಇದರ ಹಿಂದಿರುವ ‘ಪುಣ್ಯಫಲ’ ಏನು? ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ತಲಾ 2 ಸಾವಿರ ರೂ. ನೇರವಾಗಿ ಜಮೆಯಾಗಲಿದೆ. ಈ ಕಂತಿನಲ್ಲಿ ಟ್ಟು 20,000 ಕೋಟಿ ರೂ.ಗಳನ್ನು ಸರ್ಕಾರ ರೈತರಿಗೆ ಪಾವತಿಸಲಿದೆ 2018 ರಲ್ಲಿ ಪಿಎಂ ಕಿಸಾನ್‌ … Continue reading ರೈತರಿಗೆ ನವರಾತ್ರಿ ಗಿಫ್ಟ್ ಕೊಟ್ಟ ಮೋದಿ: ಇಂದೇ ಕೇಂದ್ರದಿಂದ 20,000 ಕೋಟಿ ರೂ. ಬಿಡುಗಡೆ!