ಮೋದಿ ಭಯೋತ್ಪಾದನೆಯನ್ನು ಸಮಾಧಿಯಲ್ಲಿ ಹೂತು ಹಾಕಿದ್ದಾರೆ: ಅಮಿತ್ ಶಾ!

ಶ್ರೀನಗರ:- ಮೋದಿ ಭಯೋತ್ಪಾದನೆಯನ್ನು ಸಮಾಧಿಯಲ್ಲಿ ಹೂತು ಹಾಕಿದ್ದಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. BJP ಶಾಸಕ ಮುನಿರತ್ನಗೆ ICUನಲ್ಲಿ ಚಿಕಿತ್ಸೆ: ದಿಢೀರ್ ಏನಾಯ್ತು!? ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ಕಾಶ್ಮೀರ ಈಗ ಸುರಕ್ಷಿತವಾಗಿರುವುದರಿಂದ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಐಸ್ ಕ್ರೀಮ್ ತಿಂದಿದ್ದಾರೆ ಮತ್ತು ಬೈಕ್ ಓಡಿಸಿದ್ದಾರೆ. ನಾವು ಕಾಶ್ಮೀರವನ್ನು ಸುರಕ್ಷಿತಗೊಳಿಸಿದ್ದೇವೆ. ರಾಹುಲ್ ಬಾಬಾ ಕಾಶ್ಮೀರದಲ್ಲಿ ಬೈಕ್ ಓಡಿಸಿದ್ದಾರೆ ಮತ್ತು ಲಾಲ್ ಚೌಕ್‌ನಲ್ಲಿ ಐಸ್‌ಕ್ರೀಂ ತಿನ್ನುತ್ತಿದ್ದಾಗ ಮೋದಿಜಿಯನ್ನು ನಿಂದಿಸಿದ್ದಾರೆ. … Continue reading ಮೋದಿ ಭಯೋತ್ಪಾದನೆಯನ್ನು ಸಮಾಧಿಯಲ್ಲಿ ಹೂತು ಹಾಕಿದ್ದಾರೆ: ಅಮಿತ್ ಶಾ!