ಮತ್ತೆ ವಿಜಯೇಂದ್ರಗೆ ಟಾಂಗ್ ನೀಡಿದ ಶಾಸಕ ಯತ್ನಾಳ್

ಕಲಬುರಗಿ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿ ತೀವ್ರಗೊಂಡಿದ್ದು, ವಾಕ್ಸಮರ ಮುಂದುವರೆದಿದೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಮತ್ತೊಂದು ಅವಧಿಗೆ ನಾನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತೇನೆ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ, ಮೊದಲು ರಾಜ್ಯಧ್ಯಕ್ಷ ಸ್ಥಾನಕ್ಕೆ ಚುನಾವಣೆಯಾಗಲಿ. ಅಲ್ಲಿಯವರೆಗೂ ಕೈ ಮುಗಿದುಕೊಂಡು ಓಡಾಡಲಿಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಯತ್ನಾಳ್‌ ಟಾಂಗ್‌ ನೀಡಿದರು.ʼ ನಮ್ಮಲ್ಲಿ ತೀರ್ಮಾನ ಮಾಡಿ ಕ್ಯಾಂಡೆಟ್ ಹಾಕ್ತೆವೆ. ಲಿಂಗಾಯತ ಕೋಟಾ ಬಂದ್ರೆ I am ready. ನಮಗೆ ಎಲ್ಲಾ ರಾಷ್ಟ್ರೀಯ ನಾಯಕರು ಸಮಯ ನೀಡಿದ್ದಾರೆ. ಸುಮ್ಮನೆ ನಾವೇನು ದೆಹಲಿಗೆ ಹೋಗೋಕೆ … Continue reading ಮತ್ತೆ ವಿಜಯೇಂದ್ರಗೆ ಟಾಂಗ್ ನೀಡಿದ ಶಾಸಕ ಯತ್ನಾಳ್