ಹಾವೇರಿ: ಆನಂದಸ್ವಾಮಿ ಪರ ಶಾಸಕ ಪ್ರದೀಪ್ ಈಶ್ವರ್ ಕ್ಯಾಂಪೇನ್..!

ಹಾವೇರಿ:- ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಪರ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ ಅಬ್ಬರದ ಮತಬೇಟೆ ಮಾಡಿದರು. ಹಾವೇರಿ ಜಿಲ್ಲೆ ಹಿರೇರೂರಿನಲ್ಲಿ ಕಾಂಗ್ರೇಸ್ ಅಭ್ಯರ್ಥಿ ಆನಂದಸ್ವಾಮಿ ಪರ ಬೃಹತ್ ರೋಡ್ ಶೋ ನಡೆಸಿದರು. ಮಾಲೀಕರಿಂದ ಕಾರ್ಮಿಕರ ಮೇಲಿನ ಶೋಷಣೆ ನಿಲ್ಲಬೇಕು: ಗಾಂಧಿನಗರ ನಾರಾಯಣಸ್ವಾಮಿ! ಇನ್ನು ರೋಡ್ ಉದ್ದೇಶಿ ಮಾತನಾಡಿದ ಕೈ ನಾಯಕರು ಹಾವೇರಿ ಲೋಕಸಭೆ ಕ್ಷೇತ್ರ ಗೆಲ್ಲುವ ಉತ್ಸಾಹದಲ್ಲಿ ಕೈ ನಾಯಕರು ಮಿಂಚಿನ‌ ಪ್ರಚಾರ ಮಾಡ್ತಿದ್ದಾರೆ. ರಾಜ್ಯದ ಘಾನುಘಟಿ ಕಾಂಗ್ರೇಸ್ ನಾಯಕರು ಆನಂದಸ್ವಾಮಿ ಪರ … Continue reading ಹಾವೇರಿ: ಆನಂದಸ್ವಾಮಿ ಪರ ಶಾಸಕ ಪ್ರದೀಪ್ ಈಶ್ವರ್ ಕ್ಯಾಂಪೇನ್..!