ಶಾಸಕ ಮುನಿರತ್ನ ಅರೆಸ್ಟ್ ಕೇಸ್: ಇದೆಲ್ಲಾ ಗೃಹ ಸಚಿವರ ಪಿತೂರಿ ಎಂದ ಗೃಹ ಸಚಿವ!

ಬೆಂಗಳೂರು:- ಶಾಸಕ ಮುನಿರತ್ನ ಅರೆಸ್ಟ್ ಕೇಸ್ ಗೆ ಸಂಬಂಧಿಸಿದಂತೆ ಮಾಜಿ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಗೃಹ ಸಚಿವರು ಪ್ಲ್ಯಾನ್​ ಮಾಡಿ ಅರೆಸ್ಟ್ ಮಾಡಿಸಿದ್ದಾರೆ. ಇಲ್ಲದಿದ್ದರೆ ಇವತ್ತೇ ಏಕೆ ಅವರನ್ನ ಅರೆಸ್ಟ್ ಮಾಡಿದ್ರು? 3 ದಿನ ಕೋರ್ಟ್ ಇಲ್ಲ ಅಂತಾ ಪ್ಲ್ಯಾನ್​ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಹದಿಹರೆಯದ ವಯಸ್ಸಲ್ಲೇ Love: ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ! ತರಾತುರಿಯಲ್ಲಿ ಕೋಲಾರಕ್ಕೆ ಹೋಗಿ ಬಂಧಿಸುವ ಅವಶ್ಯಕತೆ ಏನಿತ್ತು? ಕಾನೂನು ಪ್ರಕಾರ … Continue reading ಶಾಸಕ ಮುನಿರತ್ನ ಅರೆಸ್ಟ್ ಕೇಸ್: ಇದೆಲ್ಲಾ ಗೃಹ ಸಚಿವರ ಪಿತೂರಿ ಎಂದ ಗೃಹ ಸಚಿವ!