ಸರ್ಕಾರದ “ಶಕ್ತಿ” ದುರುಪಯೋಗ.. ಹಣ ಗುಳುಂ ಮಾಡುತ್ತಿದ್ದಾರಾ ಕಂಡಕ್ಟರ್..!?

ಬೆಂಗಳೂರು:– ಸರ್ಕಾರದ ಶಕ್ತಿ ಯೋಜನೆ ದುರುಪಯೋಗವಾಗುತ್ತಿರುವ ಆರೋಪ ಕೇಳಿಬಂದಿದೆ. ಮಹಿಳಾ ಪ್ರಯಾಣಿಕರು ಇಲ್ಲದೇ ಇದ್ದರೂ ಟಿಕೆಟ್ ಬರೆಯುವುದು, ಒಂದಕ್ಕಿಂತ ಹೆಚ್ಚು ಟಿಕೆಟ್ ನೀಡಿ ದುಡ್ಡು ಮಾಡುವ ಕೃತ್ಯ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಇದೀಗ ಅಂಥ ನಿರ್ವಾಹಕರ ವಿರುದ್ಧ ಕಠಿಣ ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. Breaking News: ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ.. ವೈದ್ಯರ ವಿರುದ್ಧ ದೂರಿದ ಕುಟುಂಬಸ್ಥರು..! ಬಸ್​ನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇಲ್ಲದಿದ್ದರೂ ಹೆಚ್ಚು ಟಿಕೆಟ್ ವಿತರಣೆಯಾಗುತ್ತಿರುವ ಆರೋಪಗಳು ಕೇಳಿಬಂದ ಬೆನ್ನಲ್ಲೇ ಕೆಎಸ್​ಆರ್​ಟಿಸಿ … Continue reading ಸರ್ಕಾರದ “ಶಕ್ತಿ” ದುರುಪಯೋಗ.. ಹಣ ಗುಳುಂ ಮಾಡುತ್ತಿದ್ದಾರಾ ಕಂಡಕ್ಟರ್..!?