ಪವಾಡ ಪುರುಷ ಮಲೈ ಮಹದೇಶ್ವರ ಇದೀಗ 2 ಕೋಟಿ ಒಡೆಯ!

ಚಾಮರಾಜನಗರ:- 28 ದಿನಗಳ ಅವಧಿಯಲ್ಲಿ ಭಕ್ತರು ನೀಡಿದ ಕಾಣಿಕೆಯಿಂದ ಪವಾಡ ಪುರುಷ ಮಲೆಮಹದೇಶ್ವಬೆಟ್ಟದಲ್ಲಿರುವ ಮಾದಪ್ಪ 2 ಕೋಟಿ ಒಡೆಯನಾಗಿದ್ದಾರೆ. ಗಾಳಿಪಟ ಪ್ರಿಯರ ಗಮನಕ್ಕೆ: ಪಟ ಹಾರಿಸುವ ದಾರ ಹತ್ತಿಯದ್ದೇ ಇರಬೇಕು, ನಿಯಮ ಉಲ್ಲಂಘಿಸಿದ್ರೆ ಕ್ರಮದ ಎಚ್ಚರಿಕೆ! ಚಾಮರಾಜನಗರ ಜಿಲ್ಲೆಯ ಹನೂರುತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ ಹಣ ಎಣಿಕೆ ಪ್ರಕ್ರಿಯೆ ಜರುಗಿದ್ದು ಈ ಬಾರಿ 28 ದಿನಗಳ ಅವಧಿಯಲ್ಲಿ 2ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಕುರಿತು ಮಾಹಿತಿ ನೀಡಿದ ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು … Continue reading ಪವಾಡ ಪುರುಷ ಮಲೈ ಮಹದೇಶ್ವರ ಇದೀಗ 2 ಕೋಟಿ ಒಡೆಯ!