ಬಾಗಲಕೋಟೆ: ಯಾದವಾಡ ಬ್ರಿಡ್ಜ್ ಗೆ ಸಚಿವ ತಿಮ್ಮಾಪುರ ಭೇಟಿ; ಪರಿಸ್ಥಿತಿ ಪರಿಶೀಲನೆ!

ಬಾಗಲಕೋಟೆ :- ಘಟಪ್ರಭಾ ನದಿ ನೀರಿನ ಪ್ರವಾಹದಿಂದ ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮ ಒಂದು ಪ್ರವಾಹದಿಂದ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಹನ್ನೆರಡು ಮನೆಗಳು ಪ್ರವಾಹಕ್ಕೆ ಒಳಗಾಗಿದ್ದು, ಅವುಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು. Toothache Remedies: ರಾತ್ರಿ ವೇಳೆ ಹಲ್ಲು ನೋವು ಬರುತ್ತಾ? ಈ ಮನೆಮದ್ದು ಟ್ರೈ ಮಾಡಿ! ಮುಧೋಳ ನಗರದ ಯಾದವಾಡ ಬ್ರಿಡ್ಜ್ ಗೆ ಭೇಟಿ ಪರಿಶೀಲಿಸಿ, ಪ್ರವಾಹ … Continue reading ಬಾಗಲಕೋಟೆ: ಯಾದವಾಡ ಬ್ರಿಡ್ಜ್ ಗೆ ಸಚಿವ ತಿಮ್ಮಾಪುರ ಭೇಟಿ; ಪರಿಸ್ಥಿತಿ ಪರಿಶೀಲನೆ!