Rayabhaga: ಶಾಲಾ ಶಿಕ್ಷಣ ಸಚಿವರೇ ನೀವು ಒಮ್ಮೆ ನೋಡಿ ಬಿಡಿ…!

ರಾಯಬಾಗ:- ಸರ್ಕಾರಿ ಶಾಲೆ ಕಟ್ಟಡದ ಮೇಲ್ಛಾವಣಿ ಗಾಳಿ ಮಳೆಗೆ ಹಾರಿ ಹೋಗಿ ತಿಂಗಳುಗಳೇ ಕಳೆದರೂ ಇನ್ನೂ ರಿಪೇರಿ ಭಾಗ್ಯ ಇಲ್ಲ… ಗುಟ್ಕಾ ತಂದು ಕೊಡದ ಪಕ್ಕದ ಮನೆ ಬಾಲಕಿ ಕೊಲೆ ಮಾಡಿದ ವ್ಯಕ್ತಿ..! ರಾಯಬಾಗ ಗ್ರಾಮೀಣ ಪ್ರದೇಶದ ರಾಜಾರಾಮ ಕಾಲೋನಿಯ ಸರ್ಕಾರಿ ಶಾಲೆಯ ಮೇಲ್ಛಾವಣಿ ಗಾಳಿ ಮಳೆಗೆ ಹಾರಿ ತಿಂಗಳುಗಳೇ ಕಳೆದರೂ ಅಧಿಕಾರಿಗಳ ಸುಳಿವೆ ಇಲ್ಲ…. ನೂರಕ್ಕೂ ಹೆಚ್ಚು ಶಾಲಾ ಮಕ್ಕಳ ಸಂಖ್ಯೆ ಇರುವ ಈ ಶಾಲೆಗೆ ಅಬಿವೃದ್ದಿ ಭಾಗ್ಯ ಯಾವಾಗ ಎನ್ನುವಂತಾಗಿದೆ