ಸಚಿವ ಬೈರತಿ ಸುರೇಶ್ ಒಬ್ಬ ದುರಹಂಕಾರಿ: ಹರಿಹಾಯ್ದ ಹೆಚ್.ವಿಶ್ವನಾಥ್!

ಬೆಂಗಳೂರು:- ಸಚಿವ ಬೈರತಿ ಸುರೇಶ್ ಒಬ್ಬ ದುರಹಂಕಾರಿ ಎಂದು ಹೆಚ್.ವಿಶ್ವನಾಥ್ ವಾಗ್ದಾಳಿ ಮಾಡಿದ್ದಾರೆ. ಸಚಿವ ಬೈರತಿ ಸುರೇಶ್ ಒಬ್ಬ ದುರಹಂಕಾರಿ. ಅವನೊಬ್ಬ ದುರ್ಯೋಧನ, ದುಶ್ಯಾಸನ ಇದ್ದಂತೆ. ಅದೇ ಸಿದ್ದರಾಮಯ್ಯನವರನ್ನು ಹಾಳು ಮಾಡ್ತಿದೆ ಎಂದರು. Health Tips: ಕಿಡ್ನಿ, ಲಿವರ್ ಚೆನ್ನಾಗಿರಲು ನಿತ್ಯ ಈ ಕೆಲಸ ತಪ್ಪದೇ ಮಾಡಿ! ಮುಡಾ ಹಗರಣದಲ್ಲಿ ಸುರೇಶ್ ಪಾತ್ರವಿದೆ. ಅವನನ್ನ ಹತ್ತಿರ ಬಿಟ್ಟುಕೊಂಡಿದ್ದೇ ತಪ್ಪು. ಮೊದಲು ಅವನನ್ನ ಒದ್ದು ಹೊರಗೆ ಹಾಕಬೇಕು. ಮುಡಾ ಕಮಿಷನರ್ ಆಗಿದ್ದ ನಟೇಶನನ್ನ ಹೊರಗೆ ಹಾಕ್ಬೇಕು. ಸರ್ಕಾರದ ಆಸ್ತಿ … Continue reading ಸಚಿವ ಬೈರತಿ ಸುರೇಶ್ ಒಬ್ಬ ದುರಹಂಕಾರಿ: ಹರಿಹಾಯ್ದ ಹೆಚ್.ವಿಶ್ವನಾಥ್!