ಕರುನಾಡಿಗೆ ಸಚಿವ ಅಮಿತ್ ಶಾ ಎಂಟ್ರಿ – ಸಾಲು ಸಾಲು ಸಭೆ, ಸಂಜೆ ರೋಡ್‌ ಶೋ !

ಬೆಂಗಳೂರು:- ಕರುನಾಡಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಅಬ್ಬರ ಶುರುವಾಗುವುದಕ್ಕೂ ಮುನ್ನವೇ ಬಿಜೆಪಿಯ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಟ್ಟಿದ್ದಾರೆ. ಕಾಂಗ್ರೆಸ್​ನ ಪ್ರಮುಖ ನಾಯಕರಾದ ಡಿಕೆ ಸಹೋದರರ ಕೋಟೆಯಿಂದಲೇ ರಣಕಹಳೆ ಮೊಳಗಿಸಲಿದ್ದಾರೆ. ಹಳೆ ಮೈಸೂರು ಭಾಗವನ್ನೇ ಅಮಿತ್ ಶಾ ಗುರಿಯಾಗಿಸಿಕೊಂಡಿದ್ದಾರೆ. ಇಂದು ಸಂಜೆ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ನ ಮಂಜುನಾಥ್ ಪರ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಚನ್ನಪಟ್ಟಣದಿಂದಲೇ ಬೃಹತ್ ರೋಡ್‌ ಶೋ ನಡೆಸಲಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ- ಬಿಜೆಪಿ ಮುಖಂಡನ ವಿರುದ್ಧ FIR! ದೆಹಲಿಯಿಂದ ಸೋಮವಾರ ರಾತ್ರಿ … Continue reading ಕರುನಾಡಿಗೆ ಸಚಿವ ಅಮಿತ್ ಶಾ ಎಂಟ್ರಿ – ಸಾಲು ಸಾಲು ಸಭೆ, ಸಂಜೆ ರೋಡ್‌ ಶೋ !