ಒಂದೆಡೆ ಜನರ ಸಮಸ್ಯೆಗಳ ಬಗ್ಗೆ ಚರ್ಚೆ, ಇನ್ನೊಂದೆಡೆ KDP ಸಭೆಯಲ್ಲೇ ನಿದ್ರೆಗೆ ಜಾರಿದ ಗಣಿ ಅಧಿಕಾರಿ!

ಗದಗ: ಒಂದೆಡೆ ಜನರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಯುತ್ತಿದ್ದರೆ ಇನ್ನೊಂದೆಡೆ KDP ಸಭೆಯಲ್ಲೇ ಗಣಿ ಅಧಿಕಾರಿ ಹಾಯಾಗಿ ನಿದ್ರೆಗೆ ಜಾರಿದ್ದಾರೆ. “ಗೃಹಲಕ್ಷ್ಮಿಗೆ ಗ್ರಹಣ” ಕಂಗಾಲಾದ ಫಲಾನುಭವಿಗಳು! ಗದಗ ಜಿಲ್ಲಾಡಳಿತ ಭವನದಲ್ಲಿ ಇಂದು ಸಚಿವ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಗಣಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಕಂಡು ಬಂದಿದೆ. ಕೆಡಿಪಿ ಮೀಟಿಂಗ್ ನಲ್ಲಿ ಸಭೆಯ ಅರಿವೇ ಇಲ್ಲದಂತೆ ಗಣಿ ಇಲಾಖೆ ಅಧಿಕಾರಿಗಳು ವರ್ತಿಸಿದ್ದಾರೆ. ಹಲವಾರು ಸಮಸ್ಯೆ ಬಗ್ಗೆ ಸಚಿವರು ಚರ್ಚೆ ಮಾಡುತ್ತಿದ್ದ … Continue reading ಒಂದೆಡೆ ಜನರ ಸಮಸ್ಯೆಗಳ ಬಗ್ಗೆ ಚರ್ಚೆ, ಇನ್ನೊಂದೆಡೆ KDP ಸಭೆಯಲ್ಲೇ ನಿದ್ರೆಗೆ ಜಾರಿದ ಗಣಿ ಅಧಿಕಾರಿ!