Facebook Twitter Instagram YouTube
    ಕನ್ನಡ     English     తెలుగు
    Tuesday, July 5
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ಜಿಎಸ್ ಟಿ ಹೆಚ್ಚಳ ವಿರೋಧಿಸಿ ರಬಕವಿ-ಬನಹಟ್ಟಿನಲ್ಲಿ ಲಕ್ಷಾಂತರ ನೇಕಾರರಿಂದ ಬಂದ್ ಗೆ ಕರೆ

    ಜಿಎಸ್ ಟಿ ಹೆಚ್ಚಳ ವಿರೋಧಿಸಿ ರಬಕವಿ-ಬನಹಟ್ಟಿನಲ್ಲಿ ಲಕ್ಷಾಂತರ ನೇಕಾರರಿಂದ ಬಂದ್ ಗೆ ಕರೆ

    ain userBy ain user
    Share
    Facebook Twitter LinkedIn Pinterest Email

    ಬಾಗಲಕೋಟೆ: ಕೇಂದ್ರದ ಜಿಎಸ್‌ಟಿ ತೆರಿಗೆಯನ್ನು ಕಾಟನ್ ಸೀರೆಗಳ ಉತ್ಪಾದನೆ ಮೇಲೆ ಶೇ.5 ರ ಬದಲಾಗಿ ಶೇ.12 ಕ್ಕೆ ಏರಿಕೆ ಮಾಡಿರುವದನ್ನು ಬಲವಾಗಿ ಖಂಡಿಸಿ.  ಜನವರಿ 1 ರಂದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಲಕ್ಷಾಂತರ ನೇಕಾರರು ಬಂದ್ ಕರೆ ನೀಡಿದ್ದಾರೆ ಸಂಜೆ ಬನಹಟ್ಟಿಯಲ್ಲಿ ಜರುಗಿದ ನೇಕಾರ ಮುಖಂಡರ ದಿಢೀರ್ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ರಾಜ್ಯಮಟ್ಟದಲ್ಲಿ ನೇಕಾರರ ಸ್ಥಿತಿ-ಗತಿ ಹಾಗು ಅಳಿವು-ಉಳಿವಿನ ಪ್ರಶ್ನೆಯಾಗಿದ್ದು,

    ತೆರಿಗೆ ಹೆಚ್ಚಳ ವಿರೋಧಿಸಿ ಶನಿವಾರ ಬೆಳಿಗ್ಗೆ 9 ಗಂಟೆಗೆ ನಗರದ ಈಶ್ವರಲಿಂಗ ಮೈದಾನದಲ್ಲಿ ಎಲ್ಲ ನೇಕಾರರು ಭಾಗವಹಿಸಲಿದ್ದು, ತಹಶೀಲ್ದಾರ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸದಾಗಿ ರಾಜ್ಯ ನೂಲಿನ ಗಿರಣಿ ಮಹಾ ಮಂಡಳದ ಉಪಾಧ್ಯಕ್ಷ ಶಂಕರ ಸೊರಗಾಂವಿ ತಿಳಿಸಿದ್ದಾರೆ.ಈಗಾಗಲೇ ಸೂರತ್, ಬೇವೂಂಡಿ ಸೇರಿದಂತೆ ದೇಶದ ಬಹುತೇಕ ರಾಜ್ಯಗಳ ನೇಕಾರರು ಬಂದ್ ಘೋಷಣೆಯೊಂದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಕರ್ನಾಟಕ ರಾಜ್ಯದಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

    Demo

    ಮಲ್ಲಿಕಾರ್ಜುನ ಬಾಣಕಾರ, ಶಂಕರ ಸೊರಗಾಂವಿ, ಬ್ರಿಜ್‌ಮೋಹನ ಡಾಗಾ, ಸುರೇಶ ಚಿಂಡಕ, ಬಸವರಾಜ ಜಾಡಗೌಡ, ನೀಲಕಂಠ ಮುತ್ತೂರ, ಪ್ರಭು ಕರಲಟ್ಟಿ, ಶಂಕರ ಟಿರ್ಕಿ, ಗಟ್ಟು ಮಾಲಪಾನಿ, ಗಂಗಾಧರ ಕೊಕಟನೂರ, ಮಲ್ಲು ಭದ್ರನ್ನವರ, ಚಂದ್ರು ಕುಲಗೋಡ, ಗಿರಮಲ್ಲಪ್ಪ ಬಾಗೇವಾಡಿ, ಈರಪ್ಪ ಇಟ್ನಾಳ ಸೇರಿದಂತೆ ಅನೇಕರಿದ್ದರು.

     

    ಪ್ರಕಾಶ ಕುಂಬಾರ

    Ain ನ್ಯೂಸ್ 24 ಕನ್ನಡ

    ಬಾಗಲಕೋಟೆ

    Related

    Share. Facebook Twitter LinkedIn Email WhatsApp

    Related Posts

    ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೋಲೀಸರು ಶಾಮೀಲಾಗಿರುವುದಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣ

    ಟೈಯರ್ ಸ್ಫೋಟಗೊಂಡು ವ್ಯಕ್ತಿ ಸಾವು: ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ

    ಹೆಂಡತಿಯನ್ನು ಕಂಟ್ರೋಲ್ ಮಾಡೋಕೆ ಆಗದಿದ್ದರೆ ಓಡಿಹೋಗ್ತಾರೆ: ಕೆ.ಎಸ್.ಈಶ್ವರಪ್ಪ

    ಗುರೂಜಿ ಹತ್ಯೆಮಾಡಿದ ಹಂತಕರನ್ನು ಬೆನ್ನತ್ತಿ ಹಿಡಿದ ಪೊಲೀಸರು.. Video ನೋಡಿ

    ಜಮೀರ್ ಮನೆ ಮೇಲೆ ಎಸಿಬಿ ದಾಳಿ: ಮೊದಲು ಖುಷಿ ಪಟ್ಟಿದ್ದು ಕಾಂಗ್ರೇಸ್ ನವರೇ: ಎಸ್ ಟಿ ಸೋಮಶೇಖರ್

    ಸರಳ ವಾಸ್ತು ಗುರೂಜಿ ಕೊಲೆಗೆ ಮತ್ತೊಂದು ತಿರುವು – ಆಪ್ತನ ಪತ್ನಿ ಪೊಲೀಸರ ವಶಕ್ಕೆ

    ಬಾವಿಯಲ್ಲಿ ರುಂಡವಿಲ್ಲದ ಮನುಷ್ಯನ ದೇಹ ಪತ್ತೆ

    ಗುರೂಜಿಯನ್ನು 60 ಬಾರಿ ಇರಿದು ಕೊಂದ ಹಂತಕರು..! ಭೀಕರ ದೃಶ್ಯ ನೋಡಿ

    ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ..! CCTV ಯಲ್ಲಿ ದೃಶ್ಯ ಸೆರೆ

    ಭಕ್ತರ ಸೋಗಿನಲ್ಲಿ ಬಂದವರಿಂದ ಸರಳ ವಾಸ್ತು ಗುರೂಜಿ ಚಂದ್ರಶೇಖರ್ ಕೊಲೆ

    ಮಾನವ ರಹಿತ ಯುದ್ಧ ವಿಮಾನ ಹಾರಾಟ ಯಶಸ್ವಿ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

    ಕಟ್ಟಡ ಕಾರ್ಮಿಕರ ಆರೋಗ್ಯ ಸೇವೆಗೆ ಸಂಚಾರಿ ಆರೋಗ್ಯ ಕ್ಲಿನಿಕ್

    ಬೆಳಗಾವಿ ನೂತನ ಎಸ್ ಪಿ ಯಾಗಿ ಡಾ. ಸಂಜೀವ ಪಾಟೀಲ್ ಅಧಿಕಾರ ಸ್ವೀಕಾರ.!

    ಚೀಮಂಗಲ ಗ್ರಾಮ ಪಂಚಾಯಿತಿ ಕಟ್ಟಡ ಜಿಲ್ಲೆಗೆ ಮಾದರಿ: ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್

    ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ..! ಯಾಕೆ ಗೊತ್ತಾ..?

    ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ಹಣ ದೋಚಿಕೊಂಡು ಪರಾರಿಯಾದ ಕಳ್ಳರು.!

    ಗೋವಾ ಬೆಳಗಾವಿ ಸಂಪರ್ಕ ಸೇತುವೆ: ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ – ರಸ್ತೆ ಸಂಪೂರ್ಣ ಬಂದ್.!

    ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ; ಸುರಕ್ಷಿತವಾಗಿ ಬಂದ ಬಾಲಕ

    ಜೈಲಿನಲ್ಲಿ ಹರ್ಷಾ ಕೊಲೆ ಆರೋಪಿಗಳ ಕೈಯಲ್ಲಿ ಮೊಬೈಲ್: ಸರ್ಕಾರದ ವಿರುದ್ಧ ಕಿಡಿ ಕಾರಿದ ಮುತಾಲಿಕ್

    ಬೆಂಗಳೂರಿಗೆ ಆಗಮಿಸಲಿದ್ದಾರೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

    ಜಾತಿ ನಿಂದನೆ ಆರೋಪ; ಎರಡು ಗುಂಪುಗಳ ನಡುವೆ ಮಾರಾಮಾರಿ: ಗ್ರಾಪಂ ಅಧ್ಯಕ್ಷೆಗೆ ಗಂಭೀರ ಗಾಯ

    ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ರಾಜ್ಯಪಾಲರಿಗೆ ಗೌರವ ಸಲ್ಲಿಕೆ

    ಮಳೆ ಅವಾಂತರ: ಮನೆ ಮೇಲೆ ಮರ ಬಿದ್ದು 6 ಮಂದಿಗೆ ಗಾಯ

    ಮಳೆ ಅಬ್ಬರಕ್ಕೆ ಗೋವಾ ಸಮೀಪದ ಮಾಲಶೇಜ್ ಘಾಟ್ ನಲ್ಲಿ ಗುಡ್ಡ ಕುಸಿತ

    ಮಳೆ ಅಬ್ಬರ: ಕಾಲು ತೊಳೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

    ಮಳೆಯ ಅವಾಂತರ: ಭಾಗಮಂಡಲ-ತಲಕಾವೇರಿ ರಸ್ತೆ ಮೇಲೆ ಉರುಳಿ ಬಿದ್ದ ಬಂಡೆ

    ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

    ಗುರಾಯಿಸ್ತಿದ್ದವನನ್ನು ಪ್ರಶ್ನೆ ಮಾಡಿದ್ದಕ್ಕೆ ಚಾಕುವಿನಿಂದ ಇರಿದು ಪರಾರಿಯಾದ ಯುವಕ..!

    ನಾನ್ ವೆಜ್ ಪ್ರಿಯರೇ ಇಲ್ಲಿ ಗಮನಿಸಿ: ‘ಚಿಕನ್ ಲೆಗ್’ ಪೀಸ್ ತಂದ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್

    ಈಕೆಯ ಸಾವಿಗೆ ಕಾರಣವಾಯ್ತು ಕ್ರಿಕೆಟ್ ಬೆಟ್ಟಿಂಗ್ ವಿಚಾರ: ತಾಯಿ ಇಲ್ಲದೆ ಅನಾಥವಾದ ಮಗು

    ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣ, ಆರೋಪಿಗಳಿಗೆ ಗುಂಡಿಕ್ಕಿ ಕೊಂದಾಗ ಮಾತ್ರ ಹಿಂದೂಗಳ ಆತ್ಮಕ್ಕೆ ಶಾಂತಿ: ರೇಣುಕಾಚಾರ್ಯ

    ರೈತರ ಜಮೀನುಗಳ ರಸ್ತೆ ಸಮಸ್ಯೆ ಕೂಡಲೇ ಪರಿಹರಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

    ಮುಂದುವರಿದ ಮಳೆ ಅಬ್ಬರ: ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ ಘೋಷಣೆ

    ರಾಯಚೂರು: ಕಲುಷಿತ ನೀರು ಸೇವಿಸಿ ಮಹಿಳೆ ಸಾವು, 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಕಳೆದ 6 ವರ್ಷಗಳಿಂದ ಸರಿಯಾದ ನೀರಿನ ಕಾಲುವೆ ಇಲ್ಲದೆ ಬದುಕುತ್ತಿರುವ ಲಮಾಣಿ ಕುಟುಂಬ

    24 ಗಂಟೆಯೊಳಗೆ ಮಂಡ್ಯದಲ್ಲಿ ಡಬಲ್ ಮರ್ಡರ್; ಆತಂಕದಲ್ಲಿ ಜನತೆ

    ಸಾವಿನಲ್ಲೂ ಒಂದಾದ ಸ್ನೇಹಿತರು: ಸ್ನೇಹಿತನ ಅಂತ್ಯಕ್ರಿಯೆಗೆ ಬಂದ ವ್ಯಕ್ತಿ ಸಾವು

    ಯುವಕನ ಬರ್ಬರ ಕೊಲೆ: ಹುಡುಗಿ ಹಿಂದೆ ಹೋದವನ ಜೀವ ತೆಗೆದ ದುಷ್ಕರ್ಮಿಗಳು

    ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನ ಬಂಧನ

    ಗುಟ್ಕಾ ಪಾನ್ ಮಸಾಲ ದರೋಡೆಕೋರರ ಬಂಧನ

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.