ಜಯನಗರದಲ್ಲಿ ಕೋಟ್ಯಾಂತರ ಹಣ ಸೀಜ್ ಕೇಸ್ – ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು!?

ಬೆಂಗಳೂರು:- ಜಯನಗರದಲ್ಲಿ ಕೋಟ್ಯಾಂತರ ರುಪಾಯಿ ಸೀಜ್ ಕೇಸ್ ಗೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. Breaking: ಗುಡುಗು, ಸಿಡಿಲಿನ ಆರ್ಭಟಕ್ಕೆ ದೇವಸ್ಥಾನದ ಗೋಪುರ ಕುಸಿತ! ಈ ಸಂಬಂಧ x ಮಾಡಿರುವ ಅವರು,ಈ ಹಣವನ್ನು ಪ್ರಧಾನಿಯ ಬೆಂಗಳೂರು ಕಾರ್ಯಕ್ರಮಕ್ಕೆ ಜನ ಸೇರಿಸಲು ಬಳಸುವ ಉದ್ದೇಶದಿಂದ ಸಾಗಿಸುತ್ತಿದ್ದರೆ? ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಚುನಾವಣೆ ನಡೆಸುವುದು, ಬಹುಮತ ಬರದಿದ್ದಾಗ ನೂರಾರು ಕೋಟಿ ಹಣ ಹಾಕಿ ಶಾಸಕರು, ಸಂಸದರನ್ನು ಖರೀದಿಸುವುದು ಬಿಜೆಪಿ ಜಾಯಮಾನ. ಈಗ ಅವರ ಹಣವಂತೂ ಹೋಗಿದೆ, … Continue reading ಜಯನಗರದಲ್ಲಿ ಕೋಟ್ಯಾಂತರ ಹಣ ಸೀಜ್ ಕೇಸ್ – ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು!?