ಹಾಲು ಶೇಖರಣೆ ಸ್ಥಗಿತ.. ಹಾಲು ಉತ್ಪಾದಕರ ಕಚೇರಿಯಲ್ಲಿ ರೈತರ ಆಕ್ರೋಶ..!

ಹಾವೇರಿ:- ಹಾಲು ಉತ್ಪಾದಕರ ಸಂಘದಲ್ಲಿ ಹಾಲು ಶೇಖರಣೆ ಸ್ಥಗಿತಗೊಳಿಸಿದ್ದಕ್ಕೆ ರೈತರು ಆಕ್ರೋಶಸ ಹೊರ ಹಾಕಿದ್ದಾರೆ. Breaking: ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾವು… ಮುಗಿಲು ಮುಟ್ಟಿದ ಪೋಷಕರ ಆಕ್ರಂದನ..! ಹಾವೇರಿ ಸಂಗೂರು ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿ ಹಾಲು ಶೇಖರಣೆ ಸ್ಥಗೀತ ಮಾಡಲಾಗಿದ್ದು, ಹಾವೇರಿಯ ಹಾಲು ಉತ್ಪಾದಕರ ಕಚೇರಿಯಲ್ಲಿ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಹಾಲು ಶೇಖರಣೆ ಆರಂಭಿಸುವಂತೆ ರೈತರು ಆಗ್ರಹಿಸಿದ್ದಾರೆ. ಹಾಲು ಉತ್ಪಾದಕರ ಸಂಘದ ಅಧ್ಯಕ್ಷರನ್ನ ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಧ್ಯಕ್ಷ ಬಸವರಾಜ್ ಅರಬಗೊಂಡ ವಿರುಧ್ಧ ರೈತರು … Continue reading ಹಾಲು ಶೇಖರಣೆ ಸ್ಥಗಿತ.. ಹಾಲು ಉತ್ಪಾದಕರ ಕಚೇರಿಯಲ್ಲಿ ರೈತರ ಆಕ್ರೋಶ..!