Attack Terror: ಮತ್ತೆ ಉಗ್ರರ ದಾಳಿ: ರಜೌರಿಯಲ್ಲಿ ಯೋಧನಿಗೆ ಗಂಭೀರ ಗಾಯ!

ಶ್ರೀನಗರ: ರಜೌರಿ ಸಮೀಪದಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ  ಎರಡನೇ ಬಾರಿ ಉಗ್ರರ ದಾಳಿ ನಡೆದಿದೆ. ದಾಳಿಯಲ್ಲಿ ಒಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಸೇನೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೊಟ್ಟೆಯ ಹಳದಿ ಲೋಳೆ ತಿನ್ನಬೇಕೆ ಅಥವಾ ಬೇಡವೇ? ತಜ್ಞರು ಎನ್ ಹೇಳ್ತಾರೆ! ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸೇನೆ, ಇಂದು ಮುಂಜಾನೆ 3ಗಂಟೆಗೆ ಬಟ್ಟಲ್‌ ಸೆಕ್ಟರ್‌ನಲ್ಲಿ ಉಗ್ರರು ನುಸುಳಿದ್ದರು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಒಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ. … Continue reading Attack Terror: ಮತ್ತೆ ಉಗ್ರರ ದಾಳಿ: ರಜೌರಿಯಲ್ಲಿ ಯೋಧನಿಗೆ ಗಂಭೀರ ಗಾಯ!