Karnataka Weather: ಮುಂದಿನ 4 ದಿನಗಳು ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ!
ಬೆಂಗಳೂರು :- ದಕ್ಷಿಣ ಒಳನಾಡಿನಲ್ಲಿ ಭರ್ಜರಿ ಮಳೆ ಆಗಲಿದ್ದು, ಮುಂದಿನ 4 ದಿನಗಳ ಮಳೆ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. RCB V/s CSK: ಅಕಸ್ಮಾತ್ ಮಳೆಯಿಂದ ಪಂದ್ಯದ ಓವರ್ ಕಡಿತವಾದ್ರೆ CSK ಮೇಲೆ RCB ಎಷ್ಟು ರನ್ ಮೇಲೆ ಗೆಲ್ಲಬೇಕು!? ಮುಂದಿನ ನಾಲ್ಕು ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ತಮಿಳುನಾಡು, ಕೇರಳ ಮತ್ತು ದಕ್ಷಿಣ … Continue reading Karnataka Weather: ಮುಂದಿನ 4 ದಿನಗಳು ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ!
Copy and paste this URL into your WordPress site to embed
Copy and paste this code into your site to embed