ರಬಕವಿ ಬನಹಟ್ಟಿ :ನಗರಸಭೆ ಪೌರಾಯುಕ್ತರ ಕಚೇರಿ ಮುಂದೆ ಸದಸ್ಯರ ಪ್ರತಿಭಟನೆ

ರಬಕವಿ ಬನಹಟ್ಟಿ : ನಗರಸಭೆ ಅಧಿಕಾರಿಗಳ ದುರಾಡಳಿತದಿಂದ ಬೇಸತ್ತು ಸದಸ್ಯರು ಪೌರಾಯುಕ್ತರ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಘಟನೆ ಜರುಗಿದೆ. ನಿವೇಶನಗಳ ಉತಾರ ಪಡೆಯಲು ಬರುವ ಸಾರ್ವಜನಿಕರಿಗೆ ಸರಿಯಾದ ಸ್ಪಂದನೆ ನೀಡದೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ನಗರಸಭೆ ಟ್ಯಾಕ್ಸ್ ಕಟ್ಟಿ 3 ತಿಂಗಳು ಕಳೆದರೂ ಜನರಿಗೆ ಉತಾರ ನೀಡದೆ ತತಾಯಿಸುತ್ತಿದ್ದು ಅಧಿಕಾರಿಗಳ ದುರ್ವರ್ತನೆಗೆ ಬೇಸತ್ತು ಪ್ರತಿಭಟಿಸುವ ಮೂಲಕ ಶೀಘ್ರವೇ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದ್ದಾರೆ Renukaswamy Murder Case: ಕೊಲೆ ಕೇಸಿಂದ ಬಚಾವಾಗಲು ಡಿ ಗ್ಯಾಂಗ್ ಖತರ್ನಾಕ್ … Continue reading ರಬಕವಿ ಬನಹಟ್ಟಿ :ನಗರಸಭೆ ಪೌರಾಯುಕ್ತರ ಕಚೇರಿ ಮುಂದೆ ಸದಸ್ಯರ ಪ್ರತಿಭಟನೆ