Darshan Arrest Case: ಮಾನಸಿಕವಾಗಿ ಹಿಂಸೆ ಕೊಡ್ತಿದೆ ಮಾಧ್ಯಮ.. ಕಣ್ಣೀರಲ್ಲೇ ದಿನ ಕಳೆಯುತ್ತಿರುವ ಪತ್ನಿ ವಿಜಯಲಕ್ಷ್ಮಿ

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿರುವ ದರ್ಶನ್ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ದುಖಃ ವ್ಯಕ್ತಪಡಿಸಿದ್ದಾರೆ. ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೇ!?… ಹಾಗಿದ್ರೆ ಚಿಂತೆ ಬಿಟ್ಟು ಈ ಸರಳ ಮದ್ದು ಪಾಲಿಸಿ! ಕಣ್ಣೀರಿನಲ್ಲೇ ಪತ್ನಿ ವಿಜಯಲಕ್ಷ್ಮಿ ದಿನಕಳೆಯುತ್ತಿದ್ದಾರೆ. ಮಾಧ್ಯಮಗಳು ಮಾನಸಿಕವಾಗಿ ಹಿಂಸೆ ಕೊಡುತ್ತಿವೆಯಂತೆ, ಈ ಬಗ್ಗೆ ಅವರ ಆಪ್ತ ಮೂಲ ಗಳಿಂದ ಮಾಹಿತಿ ಲಭ್ಯವಾಗಿದೆ. ದರ್ಶನ್ ಮಾಡಿರೋ ತಪ್ಪಿಗೆ ಮನೆಯವರಿಗೆ ಯಾಕೆ ಶಿಕ್ಷೆ. .?ಪತ್ನಿಗೆ ಗೊತ್ತಿಲ್ಲದೇ ದರ್ಶನ್ ಅವ್ರು ಕೊಲೆ ಮಾಡಿಸಿದ್ದಾರೆ. ವಯಸ್ಸಿಗೆ ಬಂದ ಮಗ … Continue reading Darshan Arrest Case: ಮಾನಸಿಕವಾಗಿ ಹಿಂಸೆ ಕೊಡ್ತಿದೆ ಮಾಧ್ಯಮ.. ಕಣ್ಣೀರಲ್ಲೇ ದಿನ ಕಳೆಯುತ್ತಿರುವ ಪತ್ನಿ ವಿಜಯಲಕ್ಷ್ಮಿ