ಮುಳಬಾಗಿಲಿನಲ್ಲಿ ಜರುಗಿದ ಗಣಿತ ಕಲಿಕಾ ಆಂದೋಲನಾ ಕಾರ್ಯಕ್ರಮ!

ಮುಳಬಾಗಿಲು :- ಕಬ್ಬಿಣದ ಕಡಲೆಯಂತಿದೆ ಎಂಬ ಗಣಿತ ವಿಷಯವನ್ನು ಮಕ್ಕಳಿಗೆ ಸುಲಭ ಮಾರ್ಗಗಳನ್ನು ಅಳವಡಿಸಿಕೊಂಡು ವಿದ್ಯಾಭ್ಯಾಸ ನೀಡುತ್ತಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರವನ್ನು ನೀಡಲಾಗುತ್ತದೆ ಎಂದು ಗ್ರಾ.ಪಂ ಅಧ್ಯಕ್ಷ ಅಶೋಕ್‍ಕುಮಾರ್ ಭರವಸೆ ನೀಡಿದರು. ಗಣಪತಿಯನ್ನು ಪೊಲೀಸ್ ಜೀಪ್ ಗೆ ಹಾಕಿ ಗಮನ ಸೆಳೆದ ಬೆಂಗಳೂರು ಪೊಲೀಸರು! ಮುಳವಾಗಿಲಿನ ಬೈರಕೂರು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಗ್ರಾ.ಪಂ ಮಟ್ಟದ 14 ಶಾಲಾ ಮಕ್ಕಳಿಗೆ ಹಮ್ಮಿಕೊಂಡ ಗಣಿತ ಕಲಿಕಾ ಆಂದೋಲನಾ ಕಾರ್ಯಕ್ರಮದಲ್ಲಿ ಗ್ರಾ.ಪಂ ವತಿಯಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ … Continue reading ಮುಳಬಾಗಿಲಿನಲ್ಲಿ ಜರುಗಿದ ಗಣಿತ ಕಲಿಕಾ ಆಂದೋಲನಾ ಕಾರ್ಯಕ್ರಮ!