ಕೇರಳದಲ್ಲಿ ಮಳೆಯಿಂದಾಗಿ ಭಾರೀ ಭೂ-ಕುಸಿತ: ಬೆಂಗಳೂರಿನಿಂದ ವಯನಾಡಿಗೆ ಸೇನಾ ತಂಡ

ಬೆಂಗಳೂರು: ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭಾರೀ ಭೂ-ಕುಸಿತ ಸಂಭವಿಸಿದ್ದು  ಮಣ್ಣಿನ ಅಡಿಯಲ್ಲಿ ನೂರಾರು ಮಂದಿ ಜೀವಂತ ಸಮಾಧಿ ಆಗಿರುವ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಬೆಂಗಳೂರಿನಿಂದ ವಯನಾಡಿಗೆ ಸೇನಾ ತಂಡ ಕಳುಹಿಸುವ ವ್ಯವಸ್ಥೆ ನೀಡಲಾಗಿದೆ. ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಬೆಂಗಳೂರಿನಿಂದ ತೆರಳಿದ ಸೇನೆಯ MEG ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಲಿರುವ MEG ತಂಡ ಕೆಲಹೊತ್ತಲ್ಲೇ ವಯನಾಡು ತಲುಪಲಿರುವ MEG ತಂಡ ಕಂದಾಯ ಕಾರ್ಯದರ್ಶಿ & ಮೇಜರ್ ಜನರಲ್ ಚರ್ಚೆ ಮೇಜರ್ ಜನರಲ್ ವಿ.ಟಿ ಮ್ಯಾಥ್ಯೂ ಚರ್ಚೆಕೇರಳ-ಕರ್ನಾಟಕ ಸೇನಾ … Continue reading ಕೇರಳದಲ್ಲಿ ಮಳೆಯಿಂದಾಗಿ ಭಾರೀ ಭೂ-ಕುಸಿತ: ಬೆಂಗಳೂರಿನಿಂದ ವಯನಾಡಿಗೆ ಸೇನಾ ತಂಡ