ಸಾಮೂಹಿಕ ಆತ್ಮಹತ್ಯೆಗೆ ಯತ್ನ: ಓರ್ವ ಸಾವು, ಮೂವರ ಸ್ಥಿತಿ ಚಿಂತಾಜನಕ

ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ  ವಿಷ ಕುಡಿದು  ಆತ್ಮಹತ್ಯೆಗೆ ಯತ್ನಿಸಿ ಓರ್ವ ಸಾವನ್ನಪ್ಪಿ  ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಗಡಿ ಜಿಲ್ಲೆಯಲ್ಲಿ  ನಡೆದಿದೆ.ಚಾಮರಾಜನಗರ ಜಿಲ್ಲೆಯ  ಹನೂರು ತಾಲೂಕಿನಲ್ಲಿರುವ ಪ್ರಸಿದ್ದ ಯಾತ್ರಾ ಸ್ಥಳವಾದಂತಹ ಮಲೇಮಹದೇಶ್ವರಬೆಟ್ಟಕ್ಕೆ ಮೈಸೂರು ಜಿಲ್ಲೆಯ  ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ನಾಲ್ವರು ಸದಸ್ಯರನ್ನು ಒಳಗೊಂಡ ಕುಟುಂಬವು ಶುಕ್ರವಾರ ಸಂಜೆ  ಪ್ರಯಾಣ ಬೆಳೆಸಿದ್ರು ಎನ್ನಲಾಗಿದೆ. ಈ ವೇಳೆ ತಾಳುಬೆಟ್ಟದಿಂದ ಮಾದಪ್ಪನ ಸನ್ನಿದಿಗೆ ಕಾಲ್ನಡಿಯಲ್ಲಿ ಹೊರಟಂತ ಕುಟುಂಬವು ತಾಳುಬೆಟ್ಟದ ಮೊದಲನೇ ತಿರುವಿನ ಹಳ್ಳವೊಂದರಲ್ಲಿ  … Continue reading ಸಾಮೂಹಿಕ ಆತ್ಮಹತ್ಯೆಗೆ ಯತ್ನ: ಓರ್ವ ಸಾವು, ಮೂವರ ಸ್ಥಿತಿ ಚಿಂತಾಜನಕ