ಕರ್ನಾಟಕದ ಹಲವೆಡೆ ಜೂನ್ 30ರವರೆಗೆ ಭಾರೀ ಮಳೆ…!
ಬೆಂಗಳೂರು:- ಜೂನ್ 30 ರವರೆಗೆ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೀವು ಬೇಗ ಸಣ್ಣ ಆಗಬೇಕಾ?.. ಹಾಗಿದ್ರೆ ನಿತ್ಯ ಇದನ್ನು ಸೇವಿಸಿ! ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ , ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇತ್ತ ಚಿಕ್ಕಮಗಳೂರು ಜಿಲ್ಲೆಯಲ್ಲೂ ವರುಣನ ಅಬ್ಬರ ಮುಂದುವರೆದಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ಬೆಂಗಳೂರಲ್ಲಿ … Continue reading ಕರ್ನಾಟಕದ ಹಲವೆಡೆ ಜೂನ್ 30ರವರೆಗೆ ಭಾರೀ ಮಳೆ…!
Copy and paste this URL into your WordPress site to embed
Copy and paste this code into your site to embed