Breaking: ಮನೇಲಿ ಮಕ್ಕಳಿದ್ರೆ ಹುಷಾರ್: ಪೋಷಕರು ಮಿಸ್ ಮಾಡ್ದೆ ನೋಡಲೇಬೇಕಾದ ಸ್ಟೋರಿ!

ಬೆಳಗಾವಿ:- ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ಅವರ ಆಟ ಆಡುತ್ತಿದ್ದಾರೆ. ಮನೆಯಲ್ಲಿ ಇದ್ದಾರೆ ಅಂತ ನಿರ್ಲಕ್ಷ್ಯ ಬೇಡ. ಕಳ್ಳರು ಮನೆಗೆ ಬರುತ್ತಿದ್ದಾರೆ ಹುಷಾರ್. ಪ್ರವಾಸಿಗರ ಗಮನಕ್ಕೆ: ನಾಳೆಯಿಂದ ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ! ಎಸ್ ವೀಕ್ಷಕರೇ, ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಖದೀಮರು ಕಿಡ್ನ್ಯಾಪ್​ ಮಾಡಿರುವಂತಹ ಘಟನೆ ಜಿಲ್ಲೆಯ ಅಥಣಿಯ ಸ್ವಾಮಿ ಫ್ಲಾಟ್​ನಲ್ಲಿ ಜರುಗಿದೆ. ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ವಿಜಯ್ ದಂಪತಿಯ ಮಕ್ಕಳಾದ ಸ್ವಸ್ತಿ ದೇಸಾಯಿ, ವಿಯೋಮ್ … Continue reading Breaking: ಮನೇಲಿ ಮಕ್ಕಳಿದ್ರೆ ಹುಷಾರ್: ಪೋಷಕರು ಮಿಸ್ ಮಾಡ್ದೆ ನೋಡಲೇಬೇಕಾದ ಸ್ಟೋರಿ!