ಮೈತ್ರಿ ಪಾದಯಾತ್ರೆ ಬೆನ್ನಲ್ಲೇ ಬಿಜೆಪಿಯಲ್ಲಿ ಮತ್ತೊಂದು ಹೋರಾಟ: ವಿಜಯೇಂದ್ರ‌ ಗೆ ಠಕ್ಕರ್ ಕೊಡಲು ಸಿದ್ಧತೆ!

ಬೆಂಗಳೂರು:- ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರ ಮೈಸೂರು ಚಲೋ ಪಾದಯಾತ್ರೆ ಏನೊ ಮುಗಿದೋಯ್ತು. ಇದಾದ್ಮೇಲೆ ಕಮಲಪಡೆಯ ಬಂಡಾಯದ ಭೇಗುದಿ ಸ್ಪೋಟಗೊಂಡಿದೆ, ದಕ್ಷಿಣ ಪಾದಯಾತ್ರೆಗೆ ಠಕ್ಕರ್ ಕೊಡಲು ಬಿಜೆಪಿಯ ಅಸಮಾಧಾನಿತ ನಾಯಕರು ಉತ್ತರ ಪಾದಯಾತ್ರೆಗೆ ಡೇಟ್ ಫಿಕ್ಸ್ ಮಾಡಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ‌ ವಿರುದ್ಧವೇ ಬಂಡಾಯದ ಸಮರ ಸಾರಿದ್ದಾರೆ, BYV ವಿರೋಧಿ ಟೀಂ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು ಬೆಳಗಾವಿ ಸಾಹುಕಾರ್, ರೆಬಲ್ ಯತ್ನಾಳ್ ಕಮಲಪಡೆಯ ರೆಬಲ್ ನೇತೃತ್ವ ವಹಿಸ್ತಿದ್ದಾರೆ…….. Almonds Intake: ನಿತ್ಯ ಬಾದಾಮಿ ಸೇವಿಸುತ್ತಿದ್ದೀರಾ? ದಿನಕ್ಕೆ ಎಷ್ಟು … Continue reading ಮೈತ್ರಿ ಪಾದಯಾತ್ರೆ ಬೆನ್ನಲ್ಲೇ ಬಿಜೆಪಿಯಲ್ಲಿ ಮತ್ತೊಂದು ಹೋರಾಟ: ವಿಜಯೇಂದ್ರ‌ ಗೆ ಠಕ್ಕರ್ ಕೊಡಲು ಸಿದ್ಧತೆ!