ಶಾಸಕ ಲಕ್ಷ್ಮಣ ಸವದಿ‌ ಮನೆಗೆ ಭೇಟಿ ನೀಡಿದ ಮಹೇಂದ್ರ ತಮ್ಮನ್ನವರ.. ತಿರುವು ಪಡೆದ ರಾಜಕೀಯ..!?

ಚಿಕ್ಕೋಡಿ :– ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಸಚಿವ ಸತೀಶ ಜಾರಕಿಹೋಳಿ ಸ್ವ ಶಾಸಕರ ವಿರುದ್ದ ಗರಂ ಹಿನ್ನಲೆ ನಿನ್ನೆ ಚಿಕ್ಕೋಡಿಯಲ್ಲಿ ಕುಡಚಿ ಶಾಸಕ‌ ಮಹೇಂದ್ರ ತಮ್ಮನ್ನವರ ಪತ್ರಿಕಾಗೋಷ್ಠಿ ಮಾಡಿದ್ದರು. Hubballi: ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ! ಇಂದು ಬೆಳಿಗ್ಗೆ ಮಹೇಂದ್ರ ತಮ್ಮನ್ನವರು ಅಥಣಿ ಪಟ್ಟಣದಲ್ಲಿರುವ ಸ ಶಾಸಕ ಲಕ್ಷ್ಮಣ ಸವದಿ‌ ಮನೆಗೆ ಬೇಟಿ ನೀಡಿದ್ದು, ಮಾತುಕತೆ ನಡೆಸಿದ್ದಾರೆ. ಇಬ್ಬರ ಬೇಟಿ ಬಳಿಕ ಮತ್ತೆ ರಾಜಕೀಯ ತಿರುವು ಪಡೆದುಕೊಳ್ಳುತ್ತಾ ಕಾಯ್ದು ನೋಡಬೇಕಿದೆ. ಸತೀಶ ಜಾರಕಿಹೋಳಿ … Continue reading ಶಾಸಕ ಲಕ್ಷ್ಮಣ ಸವದಿ‌ ಮನೆಗೆ ಭೇಟಿ ನೀಡಿದ ಮಹೇಂದ್ರ ತಮ್ಮನ್ನವರ.. ತಿರುವು ಪಡೆದ ರಾಜಕೀಯ..!?