ಶಾಸಕ ಲಕ್ಷ್ಮಣ ಸವದಿ ಮನೆಗೆ ಭೇಟಿ ನೀಡಿದ ಮಹೇಂದ್ರ ತಮ್ಮನ್ನವರ.. ತಿರುವು ಪಡೆದ ರಾಜಕೀಯ..!?
ಚಿಕ್ಕೋಡಿ :– ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಸಚಿವ ಸತೀಶ ಜಾರಕಿಹೋಳಿ ಸ್ವ ಶಾಸಕರ ವಿರುದ್ದ ಗರಂ ಹಿನ್ನಲೆ ನಿನ್ನೆ ಚಿಕ್ಕೋಡಿಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ ಪತ್ರಿಕಾಗೋಷ್ಠಿ ಮಾಡಿದ್ದರು. Hubballi: ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ! ಇಂದು ಬೆಳಿಗ್ಗೆ ಮಹೇಂದ್ರ ತಮ್ಮನ್ನವರು ಅಥಣಿ ಪಟ್ಟಣದಲ್ಲಿರುವ ಸ ಶಾಸಕ ಲಕ್ಷ್ಮಣ ಸವದಿ ಮನೆಗೆ ಬೇಟಿ ನೀಡಿದ್ದು, ಮಾತುಕತೆ ನಡೆಸಿದ್ದಾರೆ. ಇಬ್ಬರ ಬೇಟಿ ಬಳಿಕ ಮತ್ತೆ ರಾಜಕೀಯ ತಿರುವು ಪಡೆದುಕೊಳ್ಳುತ್ತಾ ಕಾಯ್ದು ನೋಡಬೇಕಿದೆ. ಸತೀಶ ಜಾರಕಿಹೋಳಿ … Continue reading ಶಾಸಕ ಲಕ್ಷ್ಮಣ ಸವದಿ ಮನೆಗೆ ಭೇಟಿ ನೀಡಿದ ಮಹೇಂದ್ರ ತಮ್ಮನ್ನವರ.. ತಿರುವು ಪಡೆದ ರಾಜಕೀಯ..!?
Copy and paste this URL into your WordPress site to embed
Copy and paste this code into your site to embed