ಮಹಾಲಕ್ಷ್ಮಿ ಕೊಲೆ ಕೇಸ್ – ಹತ್ಯೆ ಬಳಿಕ ಹಂತಕ ಬಹಳ ಪಶ್ಚಾತ್ತಾಪ ಪಟ್ಟಿದ್ನಂತೆ!

ಬೆಂಗಳೂರು:- ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ ಮಹಾಲಕ್ಷ್ಮಿ ಕೊಲೆ ಪ್ರಕರಣ ಒನ್ನೊಂದೇ ಟ್ವಿಸ್ಟ್ ಪಡೆದಿದೆ. BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ? ಮಹಾಲಕ್ಷ್ಮಿ ಜೊತೆಗೆ ಅನ್ಯೋನ್ಯತೆಯಿಂದ ಇದ್ದ ಮುಕ್ತಿರಂಜನ್ ಈ ಹಿಂದೆ ಅವಳ ಜೊತೆ ದೆಹಲಿಗೆ ನಾಲ್ಕು ದಿನಗಳ ಟ್ರಿಪ್ ಹೋಗಿದ್ದ. ಕೊಲೆ ಮಾಡಿದ ನಂತರ ಮತ್ತೆ ದೆಹಲಿಗೆ ಹೋದ ಮುಕ್ತಿ ಅಲ್ಲಿ ಅವಳೊಟ್ಟಿಗೆ ಕಳೆದ ಕ್ಷಣಗಳನ್ನು ಮೆಲುಕುಹಾಕಿ ಪಶ್ಚಾತ್ತಾಪಪಟ್ಟಿದ್ದನಂತೆ. ಈ ಬಗ್ಗೆ ದೆಹಲಿಯಿಂದ … Continue reading ಮಹಾಲಕ್ಷ್ಮಿ ಕೊಲೆ ಕೇಸ್ – ಹತ್ಯೆ ಬಳಿಕ ಹಂತಕ ಬಹಳ ಪಶ್ಚಾತ್ತಾಪ ಪಟ್ಟಿದ್ನಂತೆ!