ಮಹದೇವಪುರ: ವರ್ತೂರಿನಲ್ಲಿ ಮೂರನೇ ವರ್ಷದ ದಸರ ಮಹೋತ್ಸವ!

ಮಹದೇವಪುರ: ಮೈಸೂರಿನಂತೆ ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಜೈಶ್ರೀರಾಮ್ ಸೇವಾ  ಸಮಿತಿ ವತಿಯಿಂದ ಮೂರನೇ ವರ್ಷದ  ದಸರಾ ಮಹೋತ್ಸವ ಅದ್ದೂರಿಯಾಗಿ ನೇರವೇರಲಿದೆ ಎಂದು ಸಮಿತಿ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ತಿಳಿಸಿದರು. ಕುಮಾರಸ್ವಾಮಿ ಜ್ಯೋತಿಷ್ಯರಾ!? ಹಾಗಿದ್ರೆ ನಾವು ಕೇಳ್ತಿವಿ: ಚಲುವರಾಯಸ್ವಾಮಿ ವ್ಯಂಗ್ಯ! ಇದೇ ಅಕ್ಟೋಬರ್ 8 ರಿಂದ ಐದು ದಿನಗಳ ಕಾಲ  ಅದ್ದೂರಿ ಮಹೋತ್ಸವ ನೇರವೇರಲಿದ್ದು, 500 ಕ್ಕೂ ಮಾತೆಯರು ಕಳಶ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆ ಮೂಲಕ ಬಂದು ದುರ್ಗಾ ದೇವರ ಪ್ರತಿಷ್ಠಾಪನೆ ಮಾಡುವ ಮೂಲಕ … Continue reading ಮಹದೇವಪುರ: ವರ್ತೂರಿನಲ್ಲಿ ಮೂರನೇ ವರ್ಷದ ದಸರ ಮಹೋತ್ಸವ!