ಮಹದೇವಪುರ: ಮಾನವನ ಉಳಿವಿಗಾಗಿ ಪರಿಸರ ಅನಿವಾರ್ಯ!

ಮಹದೇವಪುರ: ಪ್ರತಿಯೊಬ್ಬರ ಉಳಿವಿಗೆ ಹಾಗೂ ಮುಂದಿನ ಪೀಳಿಗೆಗೆ ಪರಿಸರ ಅನಿವಾರ್ಯ, ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದು ಕಾಡುಗುಡಿ ಸರ್ಕಲ್‌ ಇನ್ಸ್‌ಪೆಕ್ಟರ್ ರಂಗಸ್ವಾಮಿ ಅಭಿಪ್ರಾಯಪಟ್ಟರು. ಕಾಡುಗುಡಿ ಪೋಲಿಸ್ ಠಾಣೆ ಅಂಗಳದಲ್ಲಿ ಮಿಡಿತ ಫೌಂಡೇಶನ್ ಹಾಗೂ ಭಾರತೀಯ ಸ್ತ್ರೀ ಶಕ್ತಿ ಸಂಘಟನ ಟ್ರಸ್ಟ್ ವತಿಯಿಂದ ಆಯೋಜಿಸಿದ 101 ವೃಕ್ಷನಾಟಿ ಹಾಗೂ ವೃಕ್ಷ ಬಂಧನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಿಡ ನೆಟ್ಟು ಮಾತನಾಡಿದ ಅವರು. ಪರಿಸರ ಉಳಿದರೆ ಮಾತ್ರ ಭೂಮಿ ಉಳಿವುದು ಇದನ್ನು ಅರಿತು ಸಂಘಸಂಸ್ಥೆಗಳು ಯುವ ಸಮುದಾಯ ಪರಿಸರ ಸಂರಕ್ಷಣೆಗೆ … Continue reading ಮಹದೇವಪುರ: ಮಾನವನ ಉಳಿವಿಗಾಗಿ ಪರಿಸರ ಅನಿವಾರ್ಯ!