ಆದಷ್ಟು ಬೇಗ ಮಹದಾಯಿ ಯೋಜನೆ ಆರಂಭವಾಗುತ್ತೆ: ಕೇಂದ್ರ ಸಚಿವ ಜೋಶಿ ಆಶ್ವಾಸನೆ
ಹುಬ್ಬಳ್ಳಿ: ಮಹದಾಯಿ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಪ್ರವಾಹ ತಂಡ ಯೋಜನಾ ಸ್ಥಳಕ್ಕೆ ಭೇಟಿ ಆರೋಪ ಹಿನ್ನೆಲೆಯಲ್ಲಿ, ಕಳಸಾ- ಬಂಡೂರಿ ತಿರುವು ಯೋಜನೆಗೆ ಯಾವುದೇ ಅಡ್ಡಿಪಡಿಸುವ ಕೆಲಸ ಆಗತಾ ಇಲ್ಲ. ಗೋವಾ ಸರ್ಕಾರದ ಆಗ್ರಹದ ಮೇರೆಗೆ ಕೇಂದ್ರ ಸರ್ಕಾರ ರಚನೆ ‘ಪ್ರವಾಹ’ ಆಗಿಲ್ಲ. ಇದೊಂದು ಎಲ್ಲ ಜಲವಿವಾದಕ್ಕೆ ಸಂಬಂಧಿಸಿದ ಪ್ರವಾಹ ತಂಡ ಅಷ್ಟೇ. ಅದು ಯಾವುದೇ ಜಲವಿವಾದ ಇದ್ದರು ಪರಿಶೀಲನೆ ಮಾಡುತ್ತದೆ. ಇದೊಂದು Progressive River Authority For Water and Harmony ತಂಡ ಎಂದು ಕೇಂದ್ರ ಸಚಿವ ಪ್ರಹ್ಲಾದ … Continue reading ಆದಷ್ಟು ಬೇಗ ಮಹದಾಯಿ ಯೋಜನೆ ಆರಂಭವಾಗುತ್ತೆ: ಕೇಂದ್ರ ಸಚಿವ ಜೋಶಿ ಆಶ್ವಾಸನೆ
Copy and paste this URL into your WordPress site to embed
Copy and paste this code into your site to embed