ಲವ್ ಬ್ರೇಕಪ್: ಮನನೊಂದು ಸೂಸೈಡ್ ಮಾಡಿಕೊಂಡ ಯುವಕ!

ಆನೇಕಲ್:– ಪ್ರೀತಿ ಮಾಡಿದ ಯುವತಿ ಕೈ ಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಹುಲಿಮಂಗಳ ನಂಜಪುರ ರಸ್ತೆಯಲ್ಲಿ ಜರುಗಿದೆ. ಇಂದ್ರ ಕುಮಾರ್ ಮತ್ತು ರಾಧಾ ದಂಪತಿಗಳ ಪುತ್ರ ಹರ್ಷಿತ್ ಮನೆಯಲ್ಲಿ ನೇಣಿಗೆ ಶರಣಾದ ಯುವಕ ಎನ್ನಲಾಗಿದೆ. ಕಳೆದ ಒಂದುವರೆ ವರ್ಷದಿಂದ ಹರ್ಷಿತ್ ಹಾಗೂ ತುಮಕೂರು ಮೂಲದ ಮೇಘ ಆನೇಕಲ್ ಎ ಎಸ್ ಪಿ ಕಾಲೇಜಿನಲ್ಲಿ ಓದುವಾಗ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಯುವತಿ ಮೇಘ ತನ್ನ ಅತ್ತೆ ಮತ್ತು ಮಾವನ ಮನೆಯಲ್ಲಿ ವಾಸವಾಗಿದ್ಲು. ಆದರೆ ಇತ್ತೀಚಿಗೆ … Continue reading ಲವ್ ಬ್ರೇಕಪ್: ಮನನೊಂದು ಸೂಸೈಡ್ ಮಾಡಿಕೊಂಡ ಯುವಕ!