ಕೋಟೆನಾಡಲ್ಲಿ ಲೋಕಸಭಾ ಚುನಾವಣೆ: ಕಾಂಗ್ರೆಸ್ ಗೆಲುವಿಗೆ ಸುರ್ಜೇವಾಲ ರಣತಂತ್ರ!

ಚಿತ್ರದುರ್ಗ:- ಕೋಟೆನಾಡಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ, ಚಿತ್ರದುರ್ಗದ ದುರ್ಗದ ಸಿರಿ ಹೋಟೆಲ್ ನಲ್ಲಿ ಸಭೆ ಜರುಗಿದೆ. AICC ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ್ ನೇತೃತ್ವದಲ್ಲಿ ಸಭೆ ಜರುಗಿದ್ದು, ಕಾಂಗ್ರೆಸ್ ಗೆಲುವಿಗೆ ರಣತಂತ್ರ ರೂಪಿಸಲು ಸಭೆ ನಡೆಸಲಾಗಿದೆ. ರಾತ್ರಿ ಡ್ಯೂಟಿ ಮರೆತು ಚೆಕ್ ಪೋಸ್ಟ್‌ ನಲ್ಲಿಯೇ ಗಾಢ ನಿದ್ರೆಯಲ್ಲಿ ತೊಡಗಿದ ಸಿಬ್ಬಂದಿ! ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ಪರ ಸುರ್ಜೇವಾಲ ಮೀಟಿಂಗ್ ನಡೆಸಿದ್ದು, ಸಭೆಯಲ್ಲಿ ಜಿಲ್ಲಾ ಮಂತ್ರಿ ಡಿ.ಸುಧಾಕರ್, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ರಘುಮೂರ್ತಿ, ಟಿ‌.ಬಿ ಜಯಚಂದ್ರ, ವೀರೇಂದ್ರ, … Continue reading ಕೋಟೆನಾಡಲ್ಲಿ ಲೋಕಸಭಾ ಚುನಾವಣೆ: ಕಾಂಗ್ರೆಸ್ ಗೆಲುವಿಗೆ ಸುರ್ಜೇವಾಲ ರಣತಂತ್ರ!