ಲಿಂ. ಶ್ರೀ ಗುರು ಸೋಮಲಿಂಗೇಶ್ವರ ಅಜ್ಜನವರ 44ನೇ ಪುಣ್ಯರಾಧನೆ!

ಕಲಘಟಗಿ( ಧಾರವಾಡ) : ಪಟ್ಟಣದ ಶ್ರೀ ಗುರು ಸೋಮಲಿಂಗೇಶ್ವರ ಅಜ್ಜನವರ 44ನೇ ಪುಣ್ಯರಾಧನೆ ಅ.2 ರಂದು ಹಮ್ಮಿಕೊಳ್ಳಲಾಗಿದೆ ಎಂದುಪರಮಾನಂದ ಒಡೆಯರ್ ಹೇಳಿದರು. ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ! ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಸಕಲ ಸದ್ಭಕ್ತರಲ್ಲಿ ತಿಳಿಸುವುದೇನೆಂದರೆ, ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸೋಮಲಿಂಗೇಶ್ವರ ಅಜ್ಜನವರ ಮೂರ್ತಿಗೆ ರುದ್ರಾಭಿಷೇಕ, ಚಂಡಿಕಾ ಹೋಮ, ಮೆರವಣಿಗೆಗೆ ಚಾಲನೆ ಹಾಗೂ ಬೆಳಗ್ಗೆ ಭಾವಚಿತ್ರ ಮೆರವಣಿಗೆ ಮುಖಾಂತರ ಕುಂಭಮೇಳದೊಂದಿಗೆ ಪಟ್ಟಣದ … Continue reading ಲಿಂ. ಶ್ರೀ ಗುರು ಸೋಮಲಿಂಗೇಶ್ವರ ಅಜ್ಜನವರ 44ನೇ ಪುಣ್ಯರಾಧನೆ!