ಆಂಧ್ರ DCMಗೆ ಜೀವ ಬೆದರಿಕೆ: ಪವನ್ ಕಲ್ಯಾಣ್ ಸಾಯಿಸುತ್ತೇವೆ ಎಂದ ಕಿಡಿಗೇಡಿಗಳು!
ನಿನ್ನ ಪಕ್ಕದಲ್ಲೇ ಇದ್ದೇವೆ ನಿನ್ನನ್ನು ಬಿಡುವುದಿಲ್ಲ ಸಾಯಿಸಿಯೇ ತಿರುತ್ತೇವೆ ಎಂದು ಕಿಡಿಗೇಡಿಗಳು ಆಂಧ್ರಪ್ರದೇಶ DCMಗೆ ಬೆದರಿಕೆ ಕರೆ ಮಾಡಿರುವ ಘಟನೆ ಜರುಗಿದೆ. ಪಾಲಿಕೆಯ ಅನುದಾನ ತಾರತಮ್ಯ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ..! ಆಂಧ್ರಪ್ರದೇಶದ ಡಿಸಿಎಂ ನಟ ಪವನ್ ಕಲ್ಯಾಣ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದ್ದು, ಡಿಸಿಎಂ ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ ಕಿಡಿಗೇಡಿಗಳು ಬೆದರಿಕೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ. ಆಕ್ಷೇಪಾರ್ಹ ಭಾಷೆಯಲ್ಲಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿಲಾಗಿದೆ. ಅಷ್ಟೇ ಅಲ್ಲ … Continue reading ಆಂಧ್ರ DCMಗೆ ಜೀವ ಬೆದರಿಕೆ: ಪವನ್ ಕಲ್ಯಾಣ್ ಸಾಯಿಸುತ್ತೇವೆ ಎಂದ ಕಿಡಿಗೇಡಿಗಳು!
Copy and paste this URL into your WordPress site to embed
Copy and paste this code into your site to embed