ಹುಬ್ಬಳ್ಳಿ: ಪಂಚಮಸಾಲಿಗೆ ೨ಎ ಮೀಸಲಾತಿಗೆ ಆಗ್ರಹಿಸಿ ಪತ್ರ ಚಳುವಳಿ !

ಹುಬ್ಬಳ್ಳಿ: ಮುಂಗಾರು ಅಧಿವೇಶನದಲ್ಲಿ ಪಂಚಮಸಾಲಿ ಲಿಂಗಾಯತರಿಗೆ ೨ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತ ಉಪಸಮಾಜಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಶಿಫಾರಸ್ಸು ಮಾಡುವಂತೆ ಪಂಚಮಸಾಲಿ ಆಗ್ರಹ ಪತ್ರ ಚಳವಳಿ ಕಾರ್ಯಕ್ರಮ ಶನಿವಾರ ನಗರದಲ್ಲಿ ನಡೆಯಿತು. ರೈತರಿಗೆ ಬಿಗ್ ಶಾಕ್: ಸದ್ಯಕ್ಕೆ ಕೃಷಿಗೆ ನೀರು ಬಿಡಲ್ಲ ಎಂದ ಚಲುವರಾಯಸ್ವಾಮಿ! ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮಾಜದ ಮುಖಂಡರು ಸಿದ್ಧಾರೂಢ ಮಠದಿಂದ ಶಾಸಕರಾದ ಎಂ.ಆರ್. ಪಾಟೀಲ ಮತ್ತು ಅರವಿಂದ ಬೆಲ್ಲದ ನಿವಾಸದವರೆಗೆ ಪಾದಯಾತ್ರೆ ನಡೆಸಿ ಪತ್ರ ಚಳವಳಿ … Continue reading ಹುಬ್ಬಳ್ಳಿ: ಪಂಚಮಸಾಲಿಗೆ ೨ಎ ಮೀಸಲಾತಿಗೆ ಆಗ್ರಹಿಸಿ ಪತ್ರ ಚಳುವಳಿ !