ದುರಹಂಕಾರದಲ್ಲಿ ಮಾತನಾಡಿದವನಿಗೆ ಶೀಘ್ರವೇ ಉತ್ತರ ಕೊಡೋಣ: ಬಿ.ವೈ.ವಿಜಯೇಂದ್ರ!
ಬೀದರ್:- ದುರಹಂಕಾರದಲ್ಲಿ ಮಾತನಾಡಿದವನಿಗೆ ಶೀಘ್ರವೇ ಉತ್ತರ ಕೊಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಅವಹೇಳನಕಾರಿ ಹೇಳಿಕೆ: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ದಾಖಲಾಯ್ತು FIR! ಈ ಸಂಬಂಧ ಮಾತನಾಡಿದ ಅವರು,ಹೆಸರು ಪ್ರಸ್ತಾಪಿಸದೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರ ಹಾಗೂ ಕಾಂಗ್ರೆಸ್ ಎಮ್ಎಲ್ಸಿ ಚಂದ್ರಶೇಖರ್ ಪಾಟೀಲ್ ವಿರುದ್ದ ಏಕವಚನದಲ್ಲೆ ಹರಿಹಾಯ್ದಿದ್ದಾರೆ. ಆತ ಅಧಿಕಾರ ಶಾಶ್ವತ ಎನ್ನುವ ದುರಹಂಕಾರದಲ್ಲಿ ಮಾತನಾಡಿದ್ದಾನೆ. ಅಧಿಕಾರ ಶಾಶ್ವತ ಎನ್ನುವ ಭ್ರಮೆಯಲ್ಲಿದ್ದಂತೆ ಕಾಣಿಸುತ್ತದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸುತ್ತೇನೆ. … Continue reading ದುರಹಂಕಾರದಲ್ಲಿ ಮಾತನಾಡಿದವನಿಗೆ ಶೀಘ್ರವೇ ಉತ್ತರ ಕೊಡೋಣ: ಬಿ.ವೈ.ವಿಜಯೇಂದ್ರ!
Copy and paste this URL into your WordPress site to embed
Copy and paste this code into your site to embed