ಚಾಮರಾಜನಗರ ತಾಲೂಕಿನಲ್ಲಿ ಚಿರತೆ ಭಯ: ರೈತರಲ್ಲಿ ಹೆಚ್ಚಿದ ಆತಂಕ!

ಚಾಮರಾಜನಗರ: ತಾಲೂಕಿನ ಕರಿನಂಜನಪುರ ಬಸವನಪುರ ರಾಮಸಮುದ್ರ ಸುತ್ತಾಮುತ್ತಾ ಮತ್ತೆ ಚಿರತೆ ಪ್ರತ್ಯಕ್ಷಗೊಂಡು ರೈತರಲ್ಲಿ ಆತಂಕ ಸೃಷ್ಟಿಸಿದೆ. ಭೀಕರ ಮಳೆ: ನೀರಲ್ಲಿ ಕೊಚ್ಚಿ ಹೋದ ಆಟೋ! ಕಳೆದ ಶನಿವಾರವಷ್ಟೆ ರಾಮಸಮುದ್ರದ ಪತ್ರಕರ್ತ ಬಾಬುರವರ ಜಮೀನಿನಲ್ಲಿ ಚಿರತೆ ದಾಳಿ ನಡೆಸಿ ನವಿಲು ಹಾಗೂ ಎರಡು ಸಾಕು ನಾಯಿಗಳನ್ನು ಚಿರತೆಯು ಬಲಿ ಪಡೆದಿತ್ತು. ಇದರಿಂದ ಆ ಭಾಗದ ರೈತರು ಹಾಗೂ ಕೂಲಿ ಕಾರ್ಮಿಕರು ಆತಂಕಕ್ಕೆ ಒಳಗಾಗಿ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ರು. ಇದಾದ ಐದೇ ದಿನದಲ್ಲಿ ಮತ್ತೆ … Continue reading ಚಾಮರಾಜನಗರ ತಾಲೂಕಿನಲ್ಲಿ ಚಿರತೆ ಭಯ: ರೈತರಲ್ಲಿ ಹೆಚ್ಚಿದ ಆತಂಕ!