ಬೀದರ್ ನಲ್ಲಿ ವಚನ ವಿಜಯೋತ್ಸವ ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಯುಟಿ ಖಾದರ್

ಬೀದರ್‌ : ನಗರದ ಬಸವಗೀರಿಯಲ್ಲಿ ಮೂರು ದಿನಗಳ ಕಾಲ ನಡಯಲಿರುವ ವಚನ ವಿಜಯೋತ್ಸವಕ್ಕೆ ವಿಧಾನ ಸಭಾಧ್ಯಕ್ಷ  ಯು.ಟಿ ಖಾದರ್‌ ಉದ್ಘಾಟನೆ ಮಾಡಿದರು. ಕರ್ನಾಟಕ ದ ಹೆಮ್ಮೆಯ ವಚನ ವಿಜಯೋತ್ಸವಕ್ಕೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿಗೆ ಭವ್ಯ ಸ್ವಾಗತ ನಗರದ ಬಸವಗೀರಿ ಯಲ್ಲಿ ಬಸವ ಸೇವಾ  ಪ್ರತಿಷ್ಠಾನ  ಅಧ್ಯಕ್ಷ ಡಾ.ಗಂಗಾಂಬಿಕಾ ಅಕ್ಕಾ ಅವರ ನೇತೃತ್ವದಲ್ಲಿ ವಚನ ವಿಜಯೋತ್ಸವ ಕಾರ್ಯಕ್ರಮ ನಡೆಯಲಿವೆ. ಬೀದರ … Continue reading ಬೀದರ್ ನಲ್ಲಿ ವಚನ ವಿಜಯೋತ್ಸವ ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಯುಟಿ ಖಾದರ್