Bengaluru: ಕಳೆದ ಮುಂಗಾರು ಬೆಳೆ ವೈಫಲ್ಯ : 1791 ಕೋಟಿ ರೂ ವಿಮೆ ಪರಿಹಾರ

ಬೆಂಗಳೂರು ಜೂ 7: ಕಳೆದ ಸಾಲಿನಲ್ಲಿ ಬರದಿಂದಾಗಿ ಉಂಟಾದ ಬೆಳೆ ಹಾನಿಗೆ ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ 1791 ಕೋಟಿ ಬೆಳೆ ವಿಮೆ ಲೆಕ್ಕಾಚಾರ ಮಾಡಿದ್ದು ಬಹುತೇಕ ಇತ್ಯರ್ಥ ಪಡಿಸಲಾಗಿದೆ .ಇದೇ ರೀತಿ ಹಿಂಗಾರು ಬೆಳೆ ವಿಮೆ ಪರಿಹಾರ ಹಣ ತಲುಪಿಸಲು ವಿಮಾ ಕಂಪನಿಗಳೊಂದಿಗೆ ಸಮನ್ವಯ ಮಾಡಿ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ. Cardamom: ಕಡಿಮೆ ಬಂಡವಾಳ, ಅಧಿಕ ಲಾಭ..! ಈ ಏಲಕ್ಕಿ ಬೆಳೆಯಿಂದ ಲಕ್ಷಗಟ್ಟಲೆ ಲಾಭ! ತಮ್ಮ ಕಚೇರಿಯಲ್ಲಿ ಕೃಷಿ , ಜಲಾನಯನ … Continue reading Bengaluru: ಕಳೆದ ಮುಂಗಾರು ಬೆಳೆ ವೈಫಲ್ಯ : 1791 ಕೋಟಿ ರೂ ವಿಮೆ ಪರಿಹಾರ