ಮಣ್ಣು ಕುಸಿತ: ಮೃತಪಟ್ಟ ಕುಟುಂಬಗಳಿಗೆ ಪರಿಹಾರ ವಿತರಣೆ!

ಗದಗ: ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಸಬಾ ಗ್ರಾಮದಲ್ಲಿ ಮಣ್ಣು ಕುಸಿತದಿಂದ ಮೃತಪಟ್ಟ ಮುಂಡರಗಿ ತಾಲೂಕಿನ ಬಿದರಳ್ಳಿ ಗ್ರಾಮದ ಚಂದ್ರಶೇಖರ್ ಕಳಸಾಪೂರ ಕುಟುಂಬಕ್ಕೆ 2 ಲಕ್ಷ ರೂಪಾಯಿ, ಹಿರೇವಡ್ಡಟ್ಟಿ ಗ್ರಾಮದ ಸೋಮಶೇಖರ ಕಳಸದ, ಶಾಂತ ಕಳಸದ ಕುಟುಂಬಕ್ಕೆ 4 ಲಕ್ಷ 86 ಸಾವಿರ ರೂಪಾಯಿ ಪರಿಹಾರವನ್ನು ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಪರಿಹಾರ ಒದಗಿಸಿದ್ದಾರೆ. ಹಾಲಿನ ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಬಸ್: 20ಕ್ಕೂ ಅಧಿಕ ಮಂದಿ ಗಾಯ, 18 ಮಂದಿ … Continue reading ಮಣ್ಣು ಕುಸಿತ: ಮೃತಪಟ್ಟ ಕುಟುಂಬಗಳಿಗೆ ಪರಿಹಾರ ವಿತರಣೆ!